ದಕ್ಷಿಣಕನ್ನಡ : ಮಂಗಳೂರಿನ ಇನ್‌ಫ್ಯಾಂಟ್‌ ಮೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ಕೈನಲ್ಲಿದ್ದ ರಾಕಿ ತೆಗೆಸಿ ಶಾಲಾ ಶಿಕ್ಷಕಿಯೊಬ್ಬರು ತೆಗಿಸಿದ್ದಾರೆ. ಈ ವಿಚಾರ ಭಾರೀ ವಿವಾದಕ್ಕೆ ಸಿಲುಕಿದ್ದು, ನಿನ್ನೆ ಶಾಲೆಗೆ ಪೋಷಕರು ಮುತ್ತಿಗೆ ಹಾಕಿದ್ದಾರೆ. ಬಳಿಕ ಶಾಲೆಯಲ್ಲಿ ಗಲಭೆಯ ವಾತವರಣಸೃಷ್ಠಿಯಾಗಿತ್ತು.

BIGG NEWS: ರಕ್ಷಾ ಬಂಧನ ದಿನದಂದು ಭಾರತೀಯ ಸೇನೆಗೆ 900 ರಾಖಿ ಕಳುಹಿಸಿದ ಬಳ್ಳಾರಿಯ ಮಹಿಳೆ

ಬಳಿಕ ಶಾಲೆಯಲ್ಲಿ ಶಾಲೆಯ ಪ್ರಾಶುಂ ಪಾಲರು ಮಾತನಾಡಿ ನನಗೆ ಅರಿವಿಲ್ಲದೇ ಈ ಘಟನೆ ಸಂಭವಿಸಿದೆ. ನಮ್ಮ ಶಾಲೆಯಲ್ಲಿ ತಾವುದೇ ತಾರತಮ್ಯವಿಲ್ಲ. ಸಮಾರಸ್ಯತೆಯನ್ನು ಮೂಡಿಸುವ ಕೆಲಸ ಮಾಡುತ್ತೇವೆ. ತಿಳಿಯದೆ ಶಿಕ್ಷಕಿಯೊಬ್ಬರು ಹೀಗೆ ಮಾಡಿರಬೇಕು. ಕೂಡಲೇ  ಶಿಕ್ಷಕಿಯಿಂದಲೇ ಕ್ಷಮೇ ಯಾಚಿಸಲು ತಿಳಿಸಿದ್ದಾರೆ. ಬಳಿಕ ಶಿಕ್ಷಕಿ ಪೋಷಕರ ಎದುರೇ ಕ್ಷಮೆಯನ್ನು ಯಾಚಿಸಲಾಗಿದೆ.

BIGG NEWS: ರಕ್ಷಾ ಬಂಧನ ದಿನದಂದು ಭಾರತೀಯ ಸೇನೆಗೆ 900 ರಾಖಿ ಕಳುಹಿಸಿದ ಬಳ್ಳಾರಿಯ ಮಹಿಳೆ

Share.
Exit mobile version