BIG NEWS : ಮಂಗಳೂರಿನಲ್ಲಿ 100ನೇ ವರ್ಷದ ʻ ಶಾರದಾ ಮಹೋತ್ಸವ ʼ : ದೇವಿಯ ಸೀರೆಗೆ ಜ್ಞಾನವಾಪಿ ಮಸೀದಿ ಬಳಿಯ ʻ ಕುಟುಂಬದಿಂದ ಕಸೂತಿ ʼ | Mangalore Sarada Mathe

ಮಂಗಳೂರು : ಶತಮಾನೋತ್ಸವದ ಸಂಭ್ರಮದಲ್ಲಿರುವ ಮಂಗಳೂರಿನ ಕಾರ್ ಸ್ಟ್ರೀಟ್‌ನಲ್ಲಿರುವ ಶ್ರೀ ವೆಂಕಟ್ರಮಣ ದೇವಸ್ಥಾನದ ಆಚಾರ್ಯ ಮಠದ ಆವರಣದಲ್ಲಿ ಪ್ರತಿಷ್ಠಾಪಿಸಲಿರುವ ಶಾರದಾ ಮಾತೆ ಚಿನ್ನದ ಜರಿಯ ಬನಾರಸ್ ಸೀರೆಯಲ್ಲಿ ಕಂಗೊಳಿಸಲಿದ್ದಾಳೆ. BIGG BREAKING NEWS : ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : ಶೀಘ್ರವೇ ಮತ್ತೆ 5 ಸಾವಿರ ಕಾನ್ಸ್ ಟೇಬಲ್ ಗಳ ನೇಮಕ 1922ರಲ್ಲಿ ಪ್ರಾರಂಭವಾದ ಉತ್ಸವಕ್ಕೆ ಈ ಬಾರಿ 100 ವರ್ಷ ತುಂಬಿದೆ. ಈ ಹಿನ್ನಲೆ ಸುಮಾರು ₹ 8 ಲಕ್ಷ ಮೌಲ್ಯದ ಬಂಗಾರದ ಝರಿಯ … Continue reading BIG NEWS : ಮಂಗಳೂರಿನಲ್ಲಿ 100ನೇ ವರ್ಷದ ʻ ಶಾರದಾ ಮಹೋತ್ಸವ ʼ : ದೇವಿಯ ಸೀರೆಗೆ ಜ್ಞಾನವಾಪಿ ಮಸೀದಿ ಬಳಿಯ ʻ ಕುಟುಂಬದಿಂದ ಕಸೂತಿ ʼ | Mangalore Sarada Mathe