BIGG NEWS : ತುಂಗಾ ನದಿಯಲ್ಲಿ ಸ್ಪೋಟಿಸಿ ಎಸ್ಕೇಪ್ ಆದವ ಮಂಗಳೂರಿನಲ್ಲಿ ‘ಕುಕ್ಕರ್ ಬಾಂಬ್’ ಸಿಡಿಸಿ ಸಿಕ್ಕಿಬಿದ್ದ…!

ಮಂಗಳೂರು : ಮಂಗಳೂರಿನಲ್ಲಿ ಆಟೋ ರಿಕ್ಷಾದಲ್ಲಿ ನಿಗೂಢ ಸ್ಪೋಟ ಪ್ರಕರಣದಲ್ಲಿ ಶಿವಮೊಗ್ಗದ ಶಂಕಿತ ಉಗ್ರ ಶಾರಿಕ್ ಭಾಗಿಯಾಗಿರುವ ಸಂಶಯ ವ್ಯಕ್ತವಾಗಿದೆ. ಹೌದು, ಶಿವಮೊಗ್ಗ ತುಂಗಾ ನದಿ ದಡದಲ್ಲಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ಉಗ್ರ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟಮಾಡಿ ಸಿಕ್ಕಿ ಬಿದ್ದಿದ್ದಾನೆ ಎನ್ನಲಾಗಿದೆ. ತುಂಗಾ ನದಿಯ ತಟದಲ್ಲಿ ಬಾಂಬ್ ಸ್ಫೋಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಪೊಲೀಸರು ಸೆಪ್ಟೆಂಬರ್ 19 ರಂದು ಸಿದ್ದೇಶ್ವರ ನಗರ ನಿವಾಸಿಯಾದ ಸೈಯದ್ ಯಾಸಿನ್(21) ಮತ್ತು ಮಂಗಳೂರಿನ ಮಾಜ್ ಮುನೀರ್ನನ್ನು(22) ಬಂಧಿಸಿದ್ದರು. … Continue reading BIGG NEWS : ತುಂಗಾ ನದಿಯಲ್ಲಿ ಸ್ಪೋಟಿಸಿ ಎಸ್ಕೇಪ್ ಆದವ ಮಂಗಳೂರಿನಲ್ಲಿ ‘ಕುಕ್ಕರ್ ಬಾಂಬ್’ ಸಿಡಿಸಿ ಸಿಕ್ಕಿಬಿದ್ದ…!