BREAKING NEWS: ಬೆಚ್ಚಿಬಿದ್ದ ಸಕ್ಕರೆನಾಡು ಮಂಡ್ಯ ಜನತೆ: ಯುವಕನನ್ನು ಕೊಚ್ಚಿ ಕೊಲೆ

ಮಂಡ್ಯ: ಜಿಲ್ಲೆಯಲ್ಲಿ ಇಂದು ಯುವಕನೊಬ್ಬನನ್ನು ಕೊಚ್ಚಿ ದುಷ್ಕರ್ಮಿಗಳು ಕೊಲೆಗೈದಿದ್ದಾರೆ. ಈ ಘಟನೆಯಿಂದಾಗಿ ಸಕ್ಕರೆನಾಡು ಮಂಡ್ಯದ ಜನತೆ ಬೆಚ್ಚಿ ಬೀಳುವಂತೆ ಮಾಡಿದೆ. BREAKING NEWS: ಐಸಿಸ್ ಮಾದರಿಯ ಅಮರಾವತಿ ಹತ್ಯೆ: ಯುಎಪಿಎ ಅಡಿ ಪ್ರಕರಣ ದಾಖಲಿಸಿದ NIA | Amravati killing ಮಂಡ್ಯ ಜಿಲ್ಲೆಯ ಶ್ರೀರಂಗ ಪಟ್ಟಣ ತಾಲೂಕಿನ ಹುಲಿಕೆರೆ – ಮಜ್ಜಿಗೆಪುರದಲ್ಲಿ ಕೆ ಆರ್ ಎಸ್ ನ ತಲಕಾಡು ಫೈನ್ ನ ಸುಂದರ್ ರಾಜ್ (32) ಎಂಬಾತನನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆಗೈದು, ಅಲ್ಲಿಂದ ಪರಾರಿಯಾಗಿದ್ದಾರೆ. BIG NEWS: … Continue reading BREAKING NEWS: ಬೆಚ್ಚಿಬಿದ್ದ ಸಕ್ಕರೆನಾಡು ಮಂಡ್ಯ ಜನತೆ: ಯುವಕನನ್ನು ಕೊಚ್ಚಿ ಕೊಲೆ