BREAKING NEWS: ಮಂಡ್ಯದಲ್ಲಿ ಘೋರ ದುರಂತ: ವಿದ್ಯುತ್ ಪ್ರವಹಿಸಿ ಇಬ್ಬರು ಛಾಯಾಗ್ರಾಹಕರು ಸಾವು

ಮಂಡ್ಯ: ಜಿಲ್ಲೆಯಲ್ಲಿ ಇಂದು ಘೋರ ದುರಂತವೊಂದು ಸಂಭವಿಸಿದೆ. ಅಂಗಡಿಯನ್ನು ಶುಚಿಗೊಳಿಸುತ್ತಿದ್ದಾಗ ವಿದ್ಯುತ್ ಪ್ರವಹಿಸಿ ಇಬ್ಬರು ಛಾಯಾಗ್ರಾಹಕರು ಧಾರುಣವಾಗಿ ಸಾವನ್ನಪ್ಪಿರೋ ಘಟನೆ ನಡೆದಿದೆ. BIGG NEWS : ರಾಜ್ಯಾದ್ಯಂತ 10,889 ಮಸೀದಿಗಳಿಗೆ ಆಜಾನ್ ಬಳಸಲು ಅನುಮತಿ ನೀಡಿದ ಸರ್ಕಾರ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬೆಸಗರಹಳ್ಳಿಯಲ್ಲಿ ಇಂದು ಘೋರ ದುರಂತವೇ ನಡೆದಿದೆ. ಬೆಸಗರಹಳ್ಳಿಯಲ್ಲಿ ವಿದ್ಯುತ್ ಪ್ರವಹಿಸಿ ಮಧುಸೂದನ್, ವಿವೇಕ್ ಎನ್ನುವಂತ ಇಬ್ಬರು ಛಾಯಾಗ್ರಾಹಕರು ಸಾವನ್ನಪ್ಪಿದ್ದಾರೆ. ಅಂದಹಾಗೇ ಮೃತ ಮಧುಸೂದನ್ ಮತ್ತು ವಿವೇಕ್ ತಮ್ಮ ಅಂಗಡಿಯನ್ನು ದೀಪಾವಳಿ ಹಬ್ಬಕ್ಕೆ ಪೂಜೆ … Continue reading BREAKING NEWS: ಮಂಡ್ಯದಲ್ಲಿ ಘೋರ ದುರಂತ: ವಿದ್ಯುತ್ ಪ್ರವಹಿಸಿ ಇಬ್ಬರು ಛಾಯಾಗ್ರಾಹಕರು ಸಾವು