ಮಂಡ್ಯ : ದುಷ್ಕರ್ಮಿಗಳಿಂದ ತೋಟಕ್ಕೆ ಬೆಂಕಿ : ಅಪಾರ ಪ್ರಮಾಣದ ತೆಂಗು, ಬಾಳೆ, ಅಡಿಕೆ ಬೆಳೆ ನಾಶ

ಮಂಡ್ಯ : ಅಪಾರ ಪ್ರಮಾಣದ ಬೆಳೆದಿದ್ದ ತೋಟಕ್ಕೆ ಯಾರೋ ಕಿಟಗೇಡಿಗಳು ದ್ವೇಷದ ಹಿನ್ನೆಲೆಯಲ್ಲಿ ಬೆಂಕಿ ಹಚ್ಚಿದ್ದರಿಂದ ತೋಟದಲ್ಲಿದ್ದ ಅಪಾರ ಪ್ರಮಾಣದ ತೆಂಗು ಬಾಳೆ ಅಡಿಕೆ ಬೆಳೆಗಳಲ್ಲೆಲ್ಲ ಬೆಂಕಿಗಾಹುತಿಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಸಾತೇನಹಳ್ಳಿಯಲ್ಲಿ ನಡೆದಿದೆ. ಲಂಡನ್ ನಲ್ಲಿ ಕಸದ ಲಾರಿಗೆ ಸೈಕಲ್ ಡಿಕ್ಕಿ : ಭಾರತೀಯ ಮೂಲದ ‘PHD’ ವಿದ್ಯಾರ್ಥಿನಿ ಸಾವು ಗ್ರಾಮದ ಪ್ರಗತಿ ಪರ ರೈತ ಕುಮಾರಸ್ವಾಮಿ ಅವರ ಜಮೀನಿನಲ್ಲಿ ಯಾರೋ ಕಿಡಿಗೇಡಿಗಳು ಅವರು ಬೆಳೆದಂತಹ ಬೆಳೆಗಳನ್ನು ನೋಡಿ ಸಹಿಸಲಾಗದೆ ಬೆಂಕಿ ಹಚ್ಚಿದ್ದಾರೆ … Continue reading ಮಂಡ್ಯ : ದುಷ್ಕರ್ಮಿಗಳಿಂದ ತೋಟಕ್ಕೆ ಬೆಂಕಿ : ಅಪಾರ ಪ್ರಮಾಣದ ತೆಂಗು, ಬಾಳೆ, ಅಡಿಕೆ ಬೆಳೆ ನಾಶ