BREAKING NEWS: ಮಂಡ್ಯ ಹಿಂದೂ ಯುವಕನಿಗೆ ‘ಕತ್ನಾ’ ಮಾಡಿಸಿ ಮತಾಂತರ; ತಮಿಳುನಾಡಿನಲ್ಲಿ ಮತ್ತೆ ಇಬ್ಬರು ಅರೆಸ್ಟ್

ಬೆಂಗಳೂರು: ಮಂಡ್ಯ ಮೂಲದ ಯುವಕನ‌ ಮತಾಂತರ ಹಾಗು ಕತ್ನಾ ಮಾಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬನಶಂಕರಿ ಪೊಲೀಸರು ಮತ್ತಿಬ್ಬರನ್ನು ಬಂಧಿಸಿದ್ದಾರೆ. BREAKING NEWS: ಬೆಳಗಾವಿಯಲ್ಲಿ ಅನುಮಾನಾಸ್ಪದ ಯುವತಿ ಸಾವು; ಅತ್ಯಾಚಾರ, ಕೊಲೆ ಶಂಕೆ   ನಯಾಜ್ ಪಾಷಾ, ಹಾಜಿ ಸಾಬ್ ಬಂಧಿಸಲಾಗಿತ್ತು ಇಂದು ತಮಿಳುನಾಡಿನಲ್ಲಿ ಮಾಜಿ ಕಾರ್ಪೊರೇಟರ್ ಅನ್ಸರ್ ಪಾಷಾನನ್ನು ಬಂಧಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬನಶಂಕರಿ ಪೊಲೀಸರು ಈ ಹಿಂದೆ ಅತಾವುರ್ ರೆಹಮಾನ್, ಶೊಯೇಬ್​ನನ್ನ ಬಂಧಿಸಿದ್ದರು. ಈ ಮೂಲಕ ಇದುವರೆಗೆ ಐವರ ಬಂಧನವಾಗಿದೆ.   BREAKING NEWS: … Continue reading BREAKING NEWS: ಮಂಡ್ಯ ಹಿಂದೂ ಯುವಕನಿಗೆ ‘ಕತ್ನಾ’ ಮಾಡಿಸಿ ಮತಾಂತರ; ತಮಿಳುನಾಡಿನಲ್ಲಿ ಮತ್ತೆ ಇಬ್ಬರು ಅರೆಸ್ಟ್