SHOKING NEWS: ಮೂಢನಂಬಿಕೆಯಿಂದ ಅಜ್ಜಿಯನ್ನು ಬಲಿಕೊಟ್ಟು ‘ಶಿವಲಿಂಗ’ಕ್ಕೆ ರಕ್ತ ಅರ್ಪಿಸಿದ ವ್ಯಕ್ತಿ: ಬೆಚ್ಚಿಬಿದ್ದ ಜನರು

ಛತ್ತೀಸ್ ಗಢ: ಇಲ್ಲಿನ ದುರ್ಗ್ ಜಿಲ್ಲೆಯಲ್ಲಿ ಮೂಢನಂಬಿಕೆಯ ಪ್ರಭಾವದಿಂದ ವ್ಯಕ್ತಿಯೊಬ್ಬ ತನ್ನ ಅಜ್ಜಿಯನ್ನು ಕೊಂದು ಶಿವಲಿಂಗದ ಮೇಲೆ ರಕ್ತವನ್ನು ಅರ್ಪಿಸಿ, ತಾನು ತ್ರಿಶೂಲದಿಂದ ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ ಘಟನೆ ನಡೆದಿದೆ. ನಂದಿನಿ ಪೊಲೀಸ್ ಠಾಣೆ ವ್ಯಾಪ್ತಿಯ ನಂಕಟ್ಟಿ ಗ್ರಾಮದಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದೆ. ಭಾನುವಾರದ ಇಂದು ತಡವಾಗಿ ಬೆಳಕಿಗೆ ಬಂದಿದೆ. ಏನಿದು ಘಟನೆ? 70 ವರ್ಷದ ರುಕ್ಮಿಣಿ ಗೋಸ್ವಾಮಿ ತನ್ನ ಮೊಮ್ಮಗ ಗುಲ್ಶನ್ ಗೋಸ್ವಾಮಿ (30) ಅವರೊಂದಿಗೆ ಶಿವ ದೇವಾಲಯದ ಬಳಿ ವಾಸಿಸುತ್ತಿದ್ದರು … Continue reading SHOKING NEWS: ಮೂಢನಂಬಿಕೆಯಿಂದ ಅಜ್ಜಿಯನ್ನು ಬಲಿಕೊಟ್ಟು ‘ಶಿವಲಿಂಗ’ಕ್ಕೆ ರಕ್ತ ಅರ್ಪಿಸಿದ ವ್ಯಕ್ತಿ: ಬೆಚ್ಚಿಬಿದ್ದ ಜನರು