BIGG NEWS: ಶ್ರದ್ಧಾ ಹತ್ಯೆ ಮಾದರಿಯಲ್ಲೇ ಪಶ್ಚಿಮ ಬಂಗಾಳದಲ್ಲೊಂದು ಘಟನೆ : ತಂದೆ ತುಂಡರಿಸಿ ವಿವಿಧೆಡೆ ಎಸೆದ ಪಾಪಿ ಮಗ

ಪಶ್ಚಿಮ ಬಂಗಾಳ : ದೆಹಲಿ ಶ್ರದ್ಧಾ ವಾಕರ್ ಭೀಕರ ಹತ್ಯೆಯನ್ನು ನೆನಪಿಸುವ ಘಟನೆಯೊಂದು ಪಶ್ವಿಮ ಬಂಗಾಳದಲ್ಲಿ ನಡೆದಿದೆ. ಮಾಜಿ ನೌಕಾಪಡೆಯ ವ್ಯಕ್ತಿಯನ್ನು ಆತನ ಮಗನೇ ಕೊಲೆಗೈದು ದೇಹವನ್ನು ಕತ್ತರಿಸಿ ಬಂಗಾಳದ ವಿವಿಧ ಸ್ಥಳಗಳಲ್ಲಿ ಎಸೆದಿದ್ದಾನೆ. ಮೃತ ವ್ಯಕ್ತಿಯನ್ನು ದಕ್ಷಿಣ 24 ಪರಗಣದ ಬರುಯಿಪುರ ನಿವಾಸಿ ಉಜ್ಜಲ್ ಚಕ್ರವರ್ತಿ (55) ಎಂದು ಗುರುತಿಸಲಾಗಿದ್ದು, ಅವರ ಪತ್ನಿ ಮತ್ತು ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ವ್ಯಕ್ತಿ ನಿರಂತರವಾಗಿ ಚಿತ್ರಹಿಂಸೆ ನೀಡುತ್ತಿದ್ದ ಎಂದು ಆರೋಪಿಗಳು ಹೇಳಿದ್ದಾರೆ ಎಂದು ಬರುಯಿಪುರ್ ಪೊಲೀಸ್ ಜಿಲ್ಲೆಯ … Continue reading BIGG NEWS: ಶ್ರದ್ಧಾ ಹತ್ಯೆ ಮಾದರಿಯಲ್ಲೇ ಪಶ್ಚಿಮ ಬಂಗಾಳದಲ್ಲೊಂದು ಘಟನೆ : ತಂದೆ ತುಂಡರಿಸಿ ವಿವಿಧೆಡೆ ಎಸೆದ ಪಾಪಿ ಮಗ