Crime News : ಜಾರ್ಖಂಡಿನಲ್ಲಿ ಹೇಯಾ ಕೃತ್ಯ : ಪತ್ನಿಯನ್ನು ಕೊಲೆಗೈದು ದೇಹವನ್ನು 12 ತುಂಡುಗಳನ್ನಾಗಿ ಕತ್ತರಿಸಿದ ಪಾಪಿ ಪತಿ

ಜಾರ್ಖಂಡ್‌ : ದೆಹಲಿಯಲ್ಲಿ ನಡೆದ ಶ್ರದ್ಧಾ ಹತ್ಯೆ ಪ್ರಕರಣವನ್ನು ಹೋಲುವಂತಹ ಘಟನೆ ಜಾರ್ಖಂಡಿನಲ್ಲಿ ನಡೆದಿದೆ. ಪತಿಯೋರ್ವ ತನ್ನ ಪತ್ನಿಯನ್ನು ಕೊಲೆಗೈದು ಆಕೆಯ ದೇಹವನ್ನು 12 ತುಂಡುಗಳಾಗಿ ಕತ್ತರಿಸಿರುವ ಘಟನೆ ನಡೆದಿದೆ. ಘಟನೆ ಸಂಬಂಧ ಬೋರಿಯೊ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದ್ದು, ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಕೊಲೆಯಾದ ಮಹಿಳೆಯಮನ್ನು ರೂಬಿಕಾ ಪಹಾಡಿನ್ ಎಂದು ಗುರುತಿಸಲಾಗಿದ್ದು, ಬಂಧಿತ ಆರೋಪಿಯನ್ನು ದಿಲ್ದಾರ್ ಅನ್ಸಾರಿ ಎಂದು ಗುರುತಿಸಲಾಗಿದೆ. ಕೊಲೆಯಾದ ರೂಬಿಕಾ ದಿಲ್ದಾರ್‌ ಎರಡನೇ ಪತ್ನಿಯಾಗಿಗಿದ್ದಾರೆ. … Continue reading Crime News : ಜಾರ್ಖಂಡಿನಲ್ಲಿ ಹೇಯಾ ಕೃತ್ಯ : ಪತ್ನಿಯನ್ನು ಕೊಲೆಗೈದು ದೇಹವನ್ನು 12 ತುಂಡುಗಳನ್ನಾಗಿ ಕತ್ತರಿಸಿದ ಪಾಪಿ ಪತಿ