‘ಅಬ್ಬರದ ಸಂಗೀತ’ದಿಂದ ಹೃದಯಾಘಾತವಾಗಿ ವ್ಯಕ್ತಿ ಸಾವು, ಡಿಜೆ ಬಂಧನ

ಭುವನೇಶ್ವರ್: ಒಡಿಶಾದ ರೂರ್ಕೆಲಾದಲ್ಲಿ ಸರಸ್ವತಿ ಮೂರ್ತಿಯ ನಿಮಜ್ಜನದ ವೇಳೆ ಅಬ್ಬರದ ಸಂಗೀತದಿಂದ ಉಂಟಾದ ಹೃದಯಾಘಾತದಿಂದ 50 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾನೆ. ಬೆಂಗಳೂರು : ಪಾರ್ಕಿಂಗ್ ವಿಚಾರಕ್ಕೆ ಮಾರಾಮಾರಿ : ಮನೆಯವರ ಗಲಾಟೆ ಮಧ್ಯ ಜಖಂಗೊಂಡ ಕಾರು ಸಮಾರಂಭದಲ್ಲಿ ಸಂಗೀತ ನೀಡಿದ ಡಿಜೆಯನ್ನು ಬಂಧಿಸಲಾಗಿದೆ. ಮೃತ ವ್ಯಕ್ತಿಯನ್ನು ಪ್ರೇಮನಾಥ್ ಬರಭಯ ಎಂದು ಗುರುತಿಸಲಾಗಿದ್ದು, ಟೀ ಸ್ಟಾಲ್ ಮಾಲೀಕನಾಗಿದ್ದ. ಸರಸ್ವತಿ ಮೂರ್ತಿಯ ನಿಮಜ್ಜನದ ಮೆರವಣಿಗೆಯಲ್ಲಿ ಡಿಜೆಯಿಂದ ಜೋರಾಗಿ ಸಂಗೀತ ನುಡಿಸಿದ್ದರಿಂದ ಅವರು ಹೃದಯಾಘಾತದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಲೋಕಸಭಾ ಚುನಾವಣೆ 2024: … Continue reading ‘ಅಬ್ಬರದ ಸಂಗೀತ’ದಿಂದ ಹೃದಯಾಘಾತವಾಗಿ ವ್ಯಕ್ತಿ ಸಾವು, ಡಿಜೆ ಬಂಧನ