BREAKING NEWS: ದೊಡ್ಡಬಳ್ಳಾಪುರದ ಬಿಜೆಪಿ ಜನಸ್ಪಂದನ ಕಾರ್ಯಕ್ರಮಕ್ಕೆ ತೆರಳಿದ್ದ ವ್ಯಕ್ತಿ ಹೃದಯಾಘಾತ ನಿಧನ | BJP Janaspandana Program

ದೊಡ್ಡಬಳ್ಳಾಪುರ: ಇಂದು ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿರುವಂತ ಬಿಜೆಪಿ ಜನಸ್ಪಂದನ ಕಾರ್ಯಕ್ರಮದಲ್ಲಿ ( BJP Janaspandana Program ) ಭಾಗವಹಿಸಿದ್ದಂತ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರೋ ಘಟನೆ ನಡೆದಿದೆ. BREAKING NEWS: ಎಸಿಬಿ ರದ್ದು ಬೆನ್ನಲ್ಲೇ, ಎಲ್ಲಾ ಕಡತ ಲೋಕಾಯುಕ್ತಕ್ಕೆ ಸೆ.12ರೊಳಗೆ ವರ್ಗಾಯಿಸಲು ರಾಜ್ಯ ಸರ್ಕಾರ ಆದೇಶ ತುಮಕೂರು ಮೂಲಕ 70 ವರ್ಷದ ವೃದ್ಧ ಸಿದ್ಧಲಿಂಗಪ್ಪ ಎಂಬುವರು ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿರುವಂತ ಬಿಜೆಪಿಯ ಜನಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜನಸ್ಪಂದನ ಕಾರ್ಯಕ್ರಮದಲ್ಲಿಯೇ ಅವರಿಗೆ ಹೃದಯಾಘಾತ ಉಂಟಾಗಿದೆ. ದೇಹದಲ್ಲಿ ಕೊಲೆಸ್ಟ್ರಾಲ್ & ಸಕ್ಕರೆ ನಿಯಂತ್ರಿಸಲು ಆವಕಾಡೊ … Continue reading BREAKING NEWS: ದೊಡ್ಡಬಳ್ಳಾಪುರದ ಬಿಜೆಪಿ ಜನಸ್ಪಂದನ ಕಾರ್ಯಕ್ರಮಕ್ಕೆ ತೆರಳಿದ್ದ ವ್ಯಕ್ತಿ ಹೃದಯಾಘಾತ ನಿಧನ | BJP Janaspandana Program