ಮದುವೆ ಆದಾಗ ತೆಳ್ಳಗಿದ್ದೆ, ಈಗ ಡುಮ್ಮಿ ಆಗಿದ್ದೀಯ ಅಂತ ಪತ್ನಿಗೆ ಖಾರದಪುಡಿ ಎರಚಿ ಪತಿ ಹಲ್ಲೆ
ಬೆಂಗಳೂರು: ಮದುವೆಗೂ ಮುಂಚೆ ಹುಡುಗಿಯರು ತೆಳ್ಳಗಿದ್ರೇ, ಆ ಬಳಿಕ ಮದುವೆ ನಂತ್ರ ಸ್ವಲ್ಪ ದಪ್ಪ ಆಗೋದು ಕಾಮನ್. ಇಷ್ಟಕ್ಕೇ ಮದುವೆ ಆದಾಗ ತೆಳ್ಳಗಿದ್ದೇ, ಈಗ ಡುಮ್ಮಿ ಆಗಿದದೀಯ ಅಂತ ಪತಿಯೊಬ್ಬ ಪತ್ನಿಗೆ ಖಾರದಪುಡಿ ಎರಚಿ ಹಲ್ಲೆ ಮಾಡಿರೋ ಘಟನೆ ನೆಲಗದರನಹಳ್ಳಿಯಲ್ಲಿ ನಡೆದಿದೆ. ಬೆಂಗಳೂರಿನ ನೆಲಗದರನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ ಪತಿ ಪುಲಿ ಸಾಯಿಕುಮಾರ್ ವಿರುದ್ಧ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ ಸೌಂದರ್ಯದ ವಿಚಾರಕ್ಕೆ ಪತಿ ಪದೇ ಪದೇ ಗಲಾಟೆ ಮಾಡುತ್ತಾರೆ. ವರದಕ್ಷಿಣೆ ಕಿರುಕುಳ … Continue reading ಮದುವೆ ಆದಾಗ ತೆಳ್ಳಗಿದ್ದೆ, ಈಗ ಡುಮ್ಮಿ ಆಗಿದ್ದೀಯ ಅಂತ ಪತ್ನಿಗೆ ಖಾರದಪುಡಿ ಎರಚಿ ಪತಿ ಹಲ್ಲೆ
Copy and paste this URL into your WordPress site to embed
Copy and paste this code into your site to embed