BIG BREAKING NEWS: ಸಿಲಿಕಾನ್‌ ಸಿಟಿಯಲ್ಲಿ IAS ಹೆಸರೇಳಿ KAS ಪಾಸ್‌ ಮಾಡಿಸ್ತೀನಿ ಎಂದು ಹಣ ಪೀಕುತ್ತಿದ್ದವನ ಬಂಧನ

ಬೆಂಗಳೂರು:ಐ.ಎ.ಎಸ್ ಐಪಿಎಸ್ ಗಳ ಹೆಸರೇಳಿ ಕೆ.ಎ.ಎಸ್ ಪಾಸ್ ಮಾಡಿಸ್ತೀನಿ ಎಂದು ವಂಚನೆ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. BIGG NEWS: ಚಿಕ್ಕಮಗಳೂರಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ; ಮೂಡಿಗೆರೆಯ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ   ಸವಿತಾ ಶಾಂತಪ್ಪ ಎಂಬುವರಿಗೆ ಕೆಎಎಸ್‌ ಪಾಸ್‌ ಮಾಡಿಸ್ತಿನಿ ಅಂತ ಹೇಳಿ ಬರೋಬ್ಬರಿ 59 ಲಕ್ಷ ಹಣಪಡೆದಿದ್ದನು.ಸಿದ್ದರಾಜು ಕಟ್ಟಿಮನಿ ಎಂಬಾತನ ವಿರುದ್ದ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸವಿತಾ ಶಾಂತಪ್ಪ ಎಂಬುವವರಿಂದ ಪೊಲೀಸರಿಗೆ ದೂರು ನೀಡಿದ್ದಾರೆ.ಸವಿತಾ ಕಳೆದ ಕೆಲ ವರ್ಷಗಳಿಗೆ ಕೆ.ಎ.ಎಸ್ … Continue reading BIG BREAKING NEWS: ಸಿಲಿಕಾನ್‌ ಸಿಟಿಯಲ್ಲಿ IAS ಹೆಸರೇಳಿ KAS ಪಾಸ್‌ ಮಾಡಿಸ್ತೀನಿ ಎಂದು ಹಣ ಪೀಕುತ್ತಿದ್ದವನ ಬಂಧನ