ಸಾಗರದಲ್ಲಿ ವಕೀಲರಿಗೆ ಜೀವ ಬೆದರಿಕೆ ಹಾಕಿದ ಆರೋಪಿ ಅರೆಸ್ಟ್, ಜೈಲು ಪಾಲು

ಶಿವಮೊಗ್ಗ: ಸಾಗರದಲ್ಲಿ ವಕೀಲರೊಬ್ಬರಿಗೆ ನೋಟಿಸ್ ನೀಡಿದ್ದಕ್ಕೆ ವ್ಯಕ್ತಿಯೊಬ್ಬ ಜೀವ ಬೆದರಿಕೆ ಹಾಕಿದ್ದನು. ಇಂತಹ ಆರೋಪಿಯನ್ನು ಬಂಧಿಸುವಂತೆ ಡಿವೈಎಸ್ಪಿಗೆ ಸಾಗರ ತಾಲ್ಲೂಕು ವಕೀಲರ ಸಂಘವು ದೂರು ನೀಡಿತ್ತು. ಈ ದೂರಿನ ಬೆನ್ನಲ್ಲೇ ವಕೀಲ ಪ್ರವೀಣ್ ಗೆ ಜೀವ ಬೆದರಿಕೆ ಹಾಕಿದಂತ ಆರೋಪಿ ಗಣೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೈ ಜೈಲಿಗಟ್ಟಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಸಿವಿಲ್ ನ್ಯಾಯಾಲಯ ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ವಕೀಲ ಕೆ.ವಿ ಪ್ರವೀಣ್ ಅವರು ಅರ್ಜಿ ಸಲ್ಲಿಸಿ ಮಧ್ಯಂತರ ಇಂಜೆಕ್ಷನ್ ಆದೇಶ ಪಡೆದಿದ್ದರು. ಈ … Continue reading ಸಾಗರದಲ್ಲಿ ವಕೀಲರಿಗೆ ಜೀವ ಬೆದರಿಕೆ ಹಾಕಿದ ಆರೋಪಿ ಅರೆಸ್ಟ್, ಜೈಲು ಪಾಲು