BREAKING NEWS: ರಾಜ್ಯ ಸರ್ಕಾರದಿಂದ ‘ಮಹಾತ್ಮ ಗಾಂಧಿ ಸೇವಾ’ ಪ್ರಶಸ್ತಿ ಪ್ರಕಟ: ‘ಖ್ಯಾತ ಮನೋವೈದ್ಯ ಡಾ.ಸಿಆರ್ ಚಂದ್ರಶೇಖರ್’ಗೆ ಪ್ರಶಸ್ತಿ ಗರಿಮೆ

ಬೆಂಗಳೂರು: ಸುಪ್ರಸಿದ್ಧ ಮನೋರೋಗ ತಜ್ಞ ಡಾ ಸಿ ಆರ್ ಚಂದ್ರಶೇಖರ್ ( Psychiatrist Dr. C.R. Chandrasekhar ) ಅವರಿಗೆ 2022 ನೇ ದಿನದರ್ಶೀ ವರ್ಷದ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಯನ್ನು ( Mahatma Gandhi Seva Puraskar ) ಪ್ರಕಟಿಸಲಾಗಿದೆ. ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಎ ವಿ ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಆಯ್ಕೆ ಸಮಿತಿಯ ತೀರ್ಮಾನವನ್ನು ಅಂಗೀಕರಿಸಿ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಆದೇಶ ಹೊರಡಿಸಿದೆ. ಬಿಜೆಪಿಗೆ ಎಂದೂ ಜೋಡಿಸುವುದು, ಕಟ್ಟುವುದು ತಿಳಿದಿಲ್ಲ, ಅವರದ್ದೇನಿದ್ದರೂ … Continue reading BREAKING NEWS: ರಾಜ್ಯ ಸರ್ಕಾರದಿಂದ ‘ಮಹಾತ್ಮ ಗಾಂಧಿ ಸೇವಾ’ ಪ್ರಶಸ್ತಿ ಪ್ರಕಟ: ‘ಖ್ಯಾತ ಮನೋವೈದ್ಯ ಡಾ.ಸಿಆರ್ ಚಂದ್ರಶೇಖರ್’ಗೆ ಪ್ರಶಸ್ತಿ ಗರಿಮೆ