BIGG NEWS : ಗ್ರಾ.ಪಂ ವಿಸರ್ಜನೆ ಬೆದರಿಕೆಯೊಡ್ಡಿದ ‘ಮಹಾ’ : ಗಲ್ಲು ಶಿಕ್ಷೆಗೂ ಹೆದರಲ್ಲ ಎಂದು ಗಡಿನಾಡು ಕನ್ನಡಿಗರ ತಿರುಗೇಟು

ವಿಜಯಪುರ : ಮಹಾರಾಷ್ಟ್ರ ಸರ್ಕಾರ ಮತ್ತೆ ಉದ್ಧಟತನ ಮೆರೆದಿದ್ದು, ಕರ್ನಾಟಕ ಸೇರ್ಪಡೆ ಮುಂದಾಗಿದ್ದ ಗಡಿ ಗ್ರಾಮಸ್ಥರಿಗೆ ಬೆದರಿಕೆ ಒಡ್ಡಿದೆ. ಕರ್ನಾಟಕ ಸೇರ್ಪಡೆ ಮುಂದಾಗಿದ್ದ ಸೊಲ್ಲಾಪುರ ಜಿಲ್ಲೆ ಅಕ್ಕಲಕೋಟೆ ಗ್ರಾಮದ ಜನರಿಗೆ ಮಹಾ’ ರಾಷ್ಟ್ರ ಸರ್ಕಾರ ಬೆದರಿಕೆ ಒಡ್ಡಿದ್ದು, ಗ್ರಾ.ಪಂ ವಿಸರ್ಜಿಸುವುದಾಗಿ ಬೆದರಿಕೆ ಒಡ್ಡಿದೆ. ಮಹಾರಾಷ್ಟ್ರದ ಸರ್ಕಾರದ ಬೆದರಿಕೆಗೆ ಬಗ್ಗದ ಜನರು ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಗ್ರಾಮ ಪಂಚಾಯತಿಗಳನ್ನು ವಿಸರ್ಜನೆ ಮಾಡಿದರೂ ನಾವು ಹೆದರುವುದಿಲ್ಲ, ಗಲ್ಲು ಶಿಕ್ಷೆ ವಿಧಿಸಿದರೂ ನಾವು ಹೆದರುವುದಿಲ್ಲ ಎಂದು ಎಚ್ಚರಿಕೆ ನೀಡಿದೆ. ಮೊದಲು ಮೂಲ ಸೌಕರ್ಯ … Continue reading BIGG NEWS : ಗ್ರಾ.ಪಂ ವಿಸರ್ಜನೆ ಬೆದರಿಕೆಯೊಡ್ಡಿದ ‘ಮಹಾ’ : ಗಲ್ಲು ಶಿಕ್ಷೆಗೂ ಹೆದರಲ್ಲ ಎಂದು ಗಡಿನಾಡು ಕನ್ನಡಿಗರ ತಿರುಗೇಟು