ಮಹಾರಾಷ್ಟ್ರದಲ್ಲಿ ಧಾರುಣ ಘಟನೆ: ಬೋಡ್ ಮುಗುಚಿ ಇಬ್ಬರು ಯೋಧರು ದುರ್ಮರಣ

ಮಹಾರಾಷ್ಟ್ರ: ಇಲ್ಲಿನ ತಿಲಾರಿ ಡ್ಯಾಂ ಹಿನ್ನೀರಿನಲ್ಲಿ ತರಬೇತಿ ವೇಳೆಯಲ್ಲಿ ಬೋಡ್ ಮುಗುಚಿದ ಪರಿಣಾಮ ಇಬ್ಬರು ಕಮಾಂಡೋಗಳು ದುರ್ಮರಣ ಹೊಂದಿರುವಂತ ಘಟನೆ ನಡೆದಿದೆ. ಚಂದಗಢದ ತಿಲಾರಿ ಅಣೆಕಟ್ಟಿನ ಹಿನ್ನೀರಿನಲ್ಲಿ ಭಾರತೀಯ ಸೇನೆಯ ರಜಪೂತಾನಾ ರೈಫಲ್ ಸಿಬ್ಬಂದಿಯ ತರಬೇತಿ ಅಭ್ಯಾಸದ ವೇಳೆ ದೋಣಿ ಪಲ್ಟಿಯಾದ ಪರಿಣಾಮ ಇಬ್ಬರು ಸೈನಿಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ತಿಲಾರಿ ಅಣೆಕಟ್ಟಿನ ಹಿನ್ನೀರಿನ ಹಜ್ಗೋಲಿ ಪ್ರದೇಶದಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದೆ. ಮೃತರನ್ನು ವಿಜಯಕುಮಾರ್ (28) ಮತ್ತು ದಿವಾಕರ್ ರಾಯ್ (28) ಎಂದು ಗುರುತಿಸಲಾಗಿದೆ. … Continue reading ಮಹಾರಾಷ್ಟ್ರದಲ್ಲಿ ಧಾರುಣ ಘಟನೆ: ಬೋಡ್ ಮುಗುಚಿ ಇಬ್ಬರು ಯೋಧರು ದುರ್ಮರಣ