BIG NEWS: ಇಂದು ಮಹಾರಾಷ್ಟ್ರ ‘ಸಿಎಂ ಏಕನಾಥ ಶಿಂಧೆ’ ‘ವಿಶ್ವಾಸಮತ ಸಾಭೀತು’ Maharashtra Crisis

ಮುಂಬೈ: ಶಿವಸೇನೆ ನಾಯಕ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದು ಹೊರ ನಡೆದಿದ್ದಂತ ಏಕನಾಥ ಶಿಂಧೆ, ಮಹಾರಾಷ್ಟ್ರ ನೂತನ ಸಿಎಂ ಆಗಿ ಬಿಜೆಪಿಯ ಜೊತೆಗೆ ಸೇರಿ ಸರ್ಕಾರ ರಚಿಸಿದ್ದರು. ಅಂತಹ ಅವರು, ಇಂದು ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸಲಿದ್ದಾರೆ. ಇನ್ನೂ ಸಿಎಂ ಏಕನಾಥ ಶಿಂಧೆ ಅವರನ್ನು ಶಿವಸೇನೆ ಶಾಸಕಾಂಗ ಪಕ್ಷದ ನಾಯಕರನ್ನಾಗಿ, ಬಂಡಾಯ ಶಾಸಕ ಭರತ್ ಗೊಂಗಾವಲೆ ಅವರನ್ನು ವಿಧಾನಸಭೆಯ ಮುಖ್ಯ ಸಚೇತಕ ಎಂಬುದಾಗಿ ಮಾನ್ಯ ಮಾಡಲಾಗಿದೆ. ಹೀಗಾಗಿ ಇಂದು ಉದ್ಧವ್ ಠಾಕ್ರೆ ಹಾಗೂ ಶಿಂಧೆ ನಡುವೆ ಹೊಸ ಸಂಘರ್ಷಕ್ಕೆ … Continue reading BIG NEWS: ಇಂದು ಮಹಾರಾಷ್ಟ್ರ ‘ಸಿಎಂ ಏಕನಾಥ ಶಿಂಧೆ’ ‘ವಿಶ್ವಾಸಮತ ಸಾಭೀತು’ Maharashtra Crisis