BREAKING NEWS: ನಾಳೆ ಬೆಳಿಗ್ಗೆ 10.30ಕ್ಕೆ ಸುವರ್ಣಸೌಧದಲ್ಲಿ ಮಹಾಪುರಷರ ಪೋಟೋ ಅನಾವರಣ – ಸ್ಪೀಕರ್ ಕಾಗೇರಿ

ಬೆಂಗಳೂರು: ನಾಳೆ ಬೆಳಗಾವಿಯ ಸುವರ್ಣ ಸೌಧದಲ್ಲಿ ಮಹಾಪುರಷರ ಪೋಟೋಗಳನ್ನು ಅನಾವರಣಗೊಳಿಸಲಾಗುತ್ತದೆ ಎಂಬುದಾಗಿ ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ. “ಸ್ವಾಮೀಜಿ”ಗೆ ಕೇಕ್​ ತಿನ್ನಿಸುವ ಮಹಿಳೆ ಫೋಟೋ ವೈರಲ್ ಈ ಕುರಿತಂತೆ ಸುದ್ದಿಗಾರರೊಂದಿಗೆ ಸುವರ್ಣಸೌಧದಲ್ಲಿ ಸಾರ್ವರ್ಕರ್ ಪೋಟೋ ಅನಾವರಣ ವಿಚಾರವಾಗಿ ಮಾತನಾಡಿದಂತ ಅವರು, ನಾಳೆ ಬೆಳಿಗ್ಗೆ ಸುವರ್ಣಸೌಧದಲ್ಲಿ ಹಾಕಿರುವಂತ ಮಹಾಪುರಷರ ಪೋಟೋಗಳನ್ನು ಅನಾವರಣಗೊಳಿಸಲಾಗುತ್ತದೆ ಎಂಬುದಾಗಿ ಹೇಳಿದ್ದಾರೆ. BREAKING NEWS: ರಾಜ್ಯದ ‘ಗ್ರಾಮ ಪಂಚಾಯ್ತಿ’ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಿಗೆ ಭರ್ಜರಿಗೆ ಗುಡ್ ನ್ಯೂಸ್: ‘ಗೌರವಧನ’ ಹೆಚ್ಚಳ | Gram … Continue reading BREAKING NEWS: ನಾಳೆ ಬೆಳಿಗ್ಗೆ 10.30ಕ್ಕೆ ಸುವರ್ಣಸೌಧದಲ್ಲಿ ಮಹಾಪುರಷರ ಪೋಟೋ ಅನಾವರಣ – ಸ್ಪೀಕರ್ ಕಾಗೇರಿ