ನಾಳೆ ಮಹಾಲಯ ಅಮಾವಾಸ್ಯೆ; ಅಪ್ಪಿ ತಪ್ಪಿಯೂ ಈ ಕೆಲಸಗಳನ್ನ ಮಾಡಬೇಡಿ

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ನಾಳೆ ಮಹಾಲಯ ಅಮಾವಾಸ್ಯೆ. ಇದು ಪಿತೃಪಕ್ಷದ ಅಮಾವಾಸ್ಯೆ ಎಂಬ ಕಾರಣಕ್ಕೆ ಆ ಹೆಸರಿನಿಂದ ಗುರುತಿಸಲ್ಪಟ್ಟಿದೆ. ಪಿತೃಪಕ್ಷವನ್ನು ಶ್ರಾದ್ಧ ಪಕ್ಷ ಎಂದೂ ಕರೆಯಲಾಗುತ್ತದೆ. ಈ ವರ್ಷ ಪಿತೃ ಪಕ್ಷವು ಸೆಪ್ಟೆಂಬರ್ 10 ರಂದು ಪ್ರಾರಂಭವಾಗಿತ್ತು. BIGG NEWS : ಜಾನುವಾರುಗಳ ಚರ್ಮಗಂಟು ರೋಗದ ಲಕ್ಷಣಗಳೇನು? ಹೇಗೆ ಹರಡುತ್ತೆ? ಇಲ್ಲಿದೆ ಮಾಹಿತಿ ಸೆಪ್ಟೆಂಬರ್ 25 ರ ಅಮಾವಾಸ್ಯೆ ವರೆಗೆ ಮುಂದುವರಿಯುತ್ತದೆ. ಪಿತೃಪಕ್ಷದ ಸಮಯದಲ್ಲಿ ತಮ್ಮ ಪೂರ್ವಜರಿಗೆ ಪಿಂಡದಾನ ಮಾಡುವುದರಿಂದ ಅವರು ಮೋಕ್ಷವನ್ನು ಪಡೆಯುತ್ತಾರೆ … Continue reading ನಾಳೆ ಮಹಾಲಯ ಅಮಾವಾಸ್ಯೆ; ಅಪ್ಪಿ ತಪ್ಪಿಯೂ ಈ ಕೆಲಸಗಳನ್ನ ಮಾಡಬೇಡಿ