BIGG NEWS : ಚಿಕ್ಕಮಗಳೂರಿನಲ್ಲಿ ರಾತ್ರೋರಾತ್ರಿ ತಲೆಎತ್ತಿದ ಸಾವರ್ಕರ್‌ ಹೆಸರಿನ ಮಹಾದ್ವಾರ

ಚಿಕ್ಕಮಗಳೂರು : ನಗರದ ಪ್ರಮುಖ ರಸ್ತೆಯಲ್ಲಿ ರಾತ್ರೋರಾತ್ರಿ ಸಾವರ್ಕರ್‌ ಹೆಸರಲ್ಲಿ ಮಹಾದ್ವಾರ ನಿರ್ಮಾಣ  ಬಸವಹಳ್ಳಿ ರಸ್ತೆಯಲ್ಲಿ ಹಿಂದೂ ಮಹಾ ಸಭಾದಿಂದ ಗಣಪತಿ ಪ್ರತಿಷ್ಠಾಪನೆ ಮಾಡಿರುವ ಹಿನ್ನೆಲೆಯಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರಿಂದ ರಾತ್ರೋರಾತ್ರಿ ಹನುಮಂತಪ್ಪ ಸರ್ಕಲ್‌ ಬಳಿ  ಸಾವರ್ಕರ್‌ ಹೆಸರಲ್ಲಿ ಮಹಾದ್ವಾರ ನಿರ್ಮಾಣ ಮಾಡಿದ್ದಾರೆ BIGG NEWS : ಡಿಜಿಲಾಕರ್‌ನಲ್ಲಿರೋ ‘ಅಂಕಪಟ್ಟಿ’ ಕಾನೂನು ಮಾನ್ಯ, ‘ಪ್ರವೇಶ’ ನಿರಾಕರಿಸುವಂತಿಲ್ಲ ; ಶಿಕ್ಷಣ ಸಂಸ್ಥೆಗಳಿಗೆ ‘CBSE’ ಸೂಚನೆ |CBSE Digilocker ಬಸವನಹಳ್ಳಿ ರಸ್ತಗೆ ಹೊಂದಿಕೊಂಡಿರುವ ಹನಮಂತಪ್ಪ ಸರ್ಕಲ್‌ ನಲ್ಲಿ ತಾತ್ಕಾಲಿಕ ಮಹಾದ್ವಾರ … Continue reading BIGG NEWS : ಚಿಕ್ಕಮಗಳೂರಿನಲ್ಲಿ ರಾತ್ರೋರಾತ್ರಿ ತಲೆಎತ್ತಿದ ಸಾವರ್ಕರ್‌ ಹೆಸರಿನ ಮಹಾದ್ವಾರ