BREAKING NEWS : ʻ ಆ. 26ರಂದು ಮಡಿಕೇರಿ ಚಲೋಗೆ ಅವಕಾಶ ಇಲ್ಲ ʼ : ಐಜಿ ಪ್ರವೀಣ್‌ ಮಧುಕರ್‌ ಸೂಚನೆ

ಮಡಿಕೇರಿ :  ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಪ್ರಕರಣ ವಿರೋಧಿಸಿ ಆ. 26ರಂದು ಹಿಂದುಳಿತ ವರ್ಗಗಳ ಸಂಘಟನೆ ಆಯೋಜಿಸಿದ್ದ , ʻ ಮಡಿಕೇರಿ ಚಲೋ ರದ್ದುʼ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. BIGG NEWS : ಕೊಡಗು ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿ : ಗೃಹ ಸಚಿವ ಅರಗಜ್ಞಾನೇಂದ್ರ ಹೇಳಿದ್ದೇನು ಗೊತ್ತಾ? ಮಡಿಕೇರಿ ಚಲೋ  ಪೊಲೀಸರು ಅನುಮತಿ ನಿರಾಕರಣೆ ಹಿನ್ನೆಲೆ ಹಿಂದುಳಿತ ವರ್ಗಗಳ ಜಾಗೃತ ವೇದಿಕೆ ಇದೀಗ  ರದ್ದು ಮಾಡಲು ಮುಂದಾಗಿದ್ದಾರೆ. ಆಗಸ್ಟ್‌ 23ರಂದು … Continue reading BREAKING NEWS : ʻ ಆ. 26ರಂದು ಮಡಿಕೇರಿ ಚಲೋಗೆ ಅವಕಾಶ ಇಲ್ಲ ʼ : ಐಜಿ ಪ್ರವೀಣ್‌ ಮಧುಕರ್‌ ಸೂಚನೆ