‘KPCC ಹಿಂದುಳಿದ ವರ್ಗಗಳ ವಿಭಾಗ’ದ ರಾಜ್ಯಾಧ್ಯಕ್ಷರಾಗಿ ‘ಮಧು ಬಂಗಾರಪ್ಪ’ ನೇಮಕ

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರಸ್ ನ ( Karnataka Pradesha Congress Committee – KPCC ) ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷರನ್ನಾಗಿ, ಮಧು ಬಂಗಾರಪ್ಪ ( Madhu Bangarappa ) ಅವರನ್ನು ನೇಮಕ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಕೆಪಿಸಿಸಿಯ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷರಾಗಿದ್ದಂತ ಎಂ.ಡಿ ಲಕ್ಷ್ಮೀನಾರಾಯಣ ಕಾಂಗ್ರೆಸ್ ಗೆ ಗುಡ್ ಬೈ ಹೇಳಿ, ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಈ ಬೆನ್ನಲ್ಲೇ, ಅವರ ರಾಜೀನಾಮೆಯಿಂದ ತೆರವಾದಂತ ಸ್ಥಾನಕ್ಕೆ ಸೊರಬ ಕ್ಷೇತ್ರದ ಮಧು ಬಂಗಾರಪ್ಪ ಅವರನ್ನು ನೇಮಕ … Continue reading ‘KPCC ಹಿಂದುಳಿದ ವರ್ಗಗಳ ವಿಭಾಗ’ದ ರಾಜ್ಯಾಧ್ಯಕ್ಷರಾಗಿ ‘ಮಧು ಬಂಗಾರಪ್ಪ’ ನೇಮಕ