BIGG NEWS: ಕೊಪ್ಪಳದಲ್ಲಿ ಹುಚ್ಚುನಾಯಿಗಳ ಹಾವಳಿ; ಒಂದೇ ದಿನ ಮಕ್ಕಳು ಸೇರಿದಂತೆ 10 ಮಂದಿಗೆ ಕಡಿದ ನಾಯಿ

ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಿನ ರಂಗಾಪುರ ಗ್ರಾಮದಲ್ಲಿ ಹುಚ್ಚುನಾಯಿಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಗ್ರಾಮಸ್ಥರಿಗೆ ಆತಂಕ ಶುರುವಾಗಿದೆ. BIGG NEWS : ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ `ನ್ಯಾ. ಸದಾಶಿವ ಆಯೋಗ ವರದಿ’ ಜಾರಿ : ಮಾಜಿ ಸಿಎಂ ಸಿದ್ದರಾಮಯ್ಯ ಹುಚ್ಚು ನಾಯಿ ದಾಳಿಗೆ ಒಂದೇ ದಿನ ಮಕ್ಕಳು ಸೇರಿದಂತೆ 10 ಮಂದಿಗೆ ಕಡಿದಿರುವ ಘಟನೆ ನಡೆದಿದೆ. ಸುಜಾತ ಮಲ್ಲಾಪೂರ , ಶಿವಕುಮಾರ ಮಲ್ಲಾಪೂರ , ಶಿವಕುಮಾರ ಕಡಿವಾಲ , ಗಿರಿಯಪ್ಪ ನೆಲ್ಲೂರು , ಶರಣಪ್ಪ ಮಲ್ಲಾಪೂರ … Continue reading BIGG NEWS: ಕೊಪ್ಪಳದಲ್ಲಿ ಹುಚ್ಚುನಾಯಿಗಳ ಹಾವಳಿ; ಒಂದೇ ದಿನ ಮಕ್ಕಳು ಸೇರಿದಂತೆ 10 ಮಂದಿಗೆ ಕಡಿದ ನಾಯಿ