BIGG NEWS: ನ. 8ರಂದು ಖಗ್ರಾಸ ಚಂದ್ರಗ್ರಹಣ ಹಿನ್ನೆಲೆ: ಶ್ರೀ ಕ್ಷೇತ್ರ ಧರ್ಮಸ್ಥಳ ಸೇವೆಯಲ್ಲಿ ವ್ಯತ್ಯಯ

ಮಂಗಳೂರು:  ನವೆಂಬರ್‌ 8ರಂದು  ಖಗ್ರಾಸ ಚಂದ್ರಗ್ರಹಣ ಗೋಚರಿಸುವ ಹಿನ್ನೆಲೆಯಲ್ಲಿ ಅಂದು  ಶ್ರೀ ಕ್ಷೇತ್ರ ದುರ್ಮಸ್ಥಳ  ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಮಧ್ಯಾಹ್ನ 1.30 ರಿಂದ ರಾತ್ರಿ 7 ಗಂಟೆಯವೆರಗೆ ಭಕ್ತಾಧಿಗಳಿಗೆ ದೇವರ ದರ್ಶನ  ಮತ್ತು ಯಾವುದೇ ಪೂಜೆಗೆ ಅವಕಾಶ ಇರುವುದಿಲ್ಲ. BIGG NEWS: ಲಂಚ ಆರೋಪದಡಿ ಬಂಧನಕ್ಕೊಳಗಾಗಿದ್ದ ಐಎಎಸ್ ಅಧಿಕಾರಿ ಮಂಜುನಾಥ್ ಮರುನೇಮಕ  ಇನ್ನು ಮಧ್ಯಾಹ್ನ  1.30 ರವೆಗೆ  ಭೋಜನಾ ವ್ಯವಸ್ಥೆ ಇರಲಿದ್ದು , ನಂತರ ಸಂಜೆ  7 ರ ಬಳಿಕ  ಅನ್ನೂರ್ಣ ಅನ್ನ ಛತ್ರದಲ್ಲಿ ಬೋಜನ … Continue reading BIGG NEWS: ನ. 8ರಂದು ಖಗ್ರಾಸ ಚಂದ್ರಗ್ರಹಣ ಹಿನ್ನೆಲೆ: ಶ್ರೀ ಕ್ಷೇತ್ರ ಧರ್ಮಸ್ಥಳ ಸೇವೆಯಲ್ಲಿ ವ್ಯತ್ಯಯ