ಮಂಗಳೂರು:  ನವೆಂಬರ್‌ 8ರಂದು  ಖಗ್ರಾಸ ಚಂದ್ರಗ್ರಹಣ ಗೋಚರಿಸುವ ಹಿನ್ನೆಲೆಯಲ್ಲಿ ಅಂದು  ಶ್ರೀ ಕ್ಷೇತ್ರ ದುರ್ಮಸ್ಥಳ  ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಮಧ್ಯಾಹ್ನ 1.30 ರಿಂದ ರಾತ್ರಿ 7 ಗಂಟೆಯವೆರಗೆ ಭಕ್ತಾಧಿಗಳಿಗೆ ದೇವರ ದರ್ಶನ  ಮತ್ತು ಯಾವುದೇ ಪೂಜೆಗೆ ಅವಕಾಶ ಇರುವುದಿಲ್ಲ.

BIGG NEWS: ಲಂಚ ಆರೋಪದಡಿ ಬಂಧನಕ್ಕೊಳಗಾಗಿದ್ದ ಐಎಎಸ್ ಅಧಿಕಾರಿ ಮಂಜುನಾಥ್ ಮರುನೇಮಕ

 ಇನ್ನು ಮಧ್ಯಾಹ್ನ  1.30 ರವೆಗೆ  ಭೋಜನಾ ವ್ಯವಸ್ಥೆ ಇರಲಿದ್ದು , ನಂತರ ಸಂಜೆ  7 ರ ಬಳಿಕ  ಅನ್ನೂರ್ಣ ಅನ್ನ ಛತ್ರದಲ್ಲಿ ಬೋಜನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಆಡಳಿತ ಮಂಡಳಿ ತಿಳಿಸಿದೆ.  ಇನ್ನು ಕಾರ್ತಿಕ ಮಾಸದ ಅಮಾವಾಸ್ಯೆಯಂದು ಸೂರ್ಯಗ್ರಹಣವಿತ್ತು.

BIGG NEWS: ಲಂಚ ಆರೋಪದಡಿ ಬಂಧನಕ್ಕೊಳಗಾಗಿದ್ದ ಐಎಎಸ್ ಅಧಿಕಾರಿ ಮಂಜುನಾಥ್ ಮರುನೇಮಕ

 

 

15 ದಿನಗಳ ನಂತರ ಕಾರ್ತಿಕ ಪೂರ್ಣಿಮೆಯಂದು ಚಂದ್ರಗ್ರಹಣ ಸಂಭವಿಸಲಿದೆ. ಚಂದ್ರಗ್ರಹಣ ನವೆಂಬರ್ 8ರಂದು ಗೋಚರಿಸಲಿದೆ. ಈ ಚಂದ್ರಗ್ರಹಣ ಈ ವರ್ಷದ ಕೊನೆಯ ಗ್ರಹಣವಾಗಲಿದೆ. ಭಾರತೀಯ ಕಾಲಮಾನದ ಪ್ರಕಾರ ಚಂದ್ರಗ್ರಹಣವು ನ.8ರ ಸಂಜೆ 05.32ಕ್ಕೆ ಪ್ರಾರಂಭವಾಗಿ 06.18ಕ್ಕೆ ಕೊನೆಗೊಳ್ಳಲಿದೆ.

Share.
Exit mobile version