BREAKING NEWS : ‘ಚರ್ಮಗಂಟು’ ರೋಗ ಆತಂಕ : ರಾಜ್ಯ ಸರ್ಕಾರದಿಂದ ಲಸಿಕೆ ಖರೀದಿಗೆ 5 ಕೋಟಿ, ಇತರೆ ಔಷಧಿಗೆ 8 ಕೋಟಿ ಬಿಡುಗಡೆ |Lumpy Disease

ಬೆಂಗಳೂರು : ರಾಜ್ಯದಲ್ಲಿ ಚರ್ಮಗಂಟು ರೋಗ  ಆತಂಕ ಉಂಟು ಮಾಡಿದ್ದು, ಈ ನಿಟ್ಟಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು ಸಭೆ ನಡೆದಿದೆ. ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ನಡೆದ ಸಭೆಯಲ್ಲಿ ಸಿಎಂ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಚರ್ಮಗಂಟು ರೋಗದ ಲಸೀಕೆ ಖರೀದಿಗೆ 5  ಕೋಟಿ ಬಿಡುಗಡೆಗೆ ಹಾಗೂ ಇತರೆ ಔಷಧಿ ಖರೀದಿಗೆ 8 ಕೋಟಿ ಬಿಡುಗಡೆ ಮಾಡುವಂತೆ ಪಶು ಸಂಗೋಪನೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜಾನುವಾರು ಜಾತ್ರೆ, ಜಾನುವಾರು ಸಂತೆ ‌,  ಸಾಗಾಣಿಕೆ ನಿಷೇಧ … Continue reading BREAKING NEWS : ‘ಚರ್ಮಗಂಟು’ ರೋಗ ಆತಂಕ : ರಾಜ್ಯ ಸರ್ಕಾರದಿಂದ ಲಸಿಕೆ ಖರೀದಿಗೆ 5 ಕೋಟಿ, ಇತರೆ ಔಷಧಿಗೆ 8 ಕೋಟಿ ಬಿಡುಗಡೆ |Lumpy Disease