SHOCKING NEWS: ಹಣೆಗೆ ತಿಲಕವಿಟ್ಟು ಹಿಂದೂ ದೇವಾಲಯ ಪ್ರವೇಶ… ಹನುಮಾನ್ ವಿಗ್ರಹ ಧ್ವಂಸಗೊಳಿಸಿದ ಮುಸ್ಲಿಂ ವ್ಯಕ್ತಿ ಅರೆಸ್ಟ್

ಉತ್ತರ ಪ್ರದೇಶ: ಉತ್ತರ ಪ್ರದೇಶದ ಲಕ್ನೋದಲ್ಲಿರುವ ಹಿಂದೂ ದೇವಾಲಯದಲ್ಲಿ ದೇವರ ವಿಗ್ರಹವನ್ನು ಧ್ವಂಸ ಮಾಡಿದ ಆರೋಪದ ಮೇಲೆ ತೌಫೀಕ್ ಅಹ್ಮದ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಅಹ್ಮದ್ ಹಣೆಗೆ ತಿಲಕವನ್ನು ಧರಿಸಿ ದೇವಾಲಯದ ಆವರಣ ಪ್ರವೇಶಿಸಿ ‘ಜೈ ಶ್ರೀ ರಾಮ್’ ಎಂದು ಕೂಗುತ್ತಾ ದೇವರ ವಿಗ್ರಹವನ್ನು ಧ್ವಂಸಗೊಳಿಸಿದ್ದಾನೆ. ವರದಿ ಪ್ರಕಾರ, ಲಕ್ನೋದ ಗೋಮತಿ ದಂಡೆಯಲ್ಲಿರುವ ಲೇಟೆ ಹನುಮಾನ್ ಮಂದಿರದಲ್ಲಿ ಬುಧವಾರ ಈ ಘಟನೆ ನಡೆದಿದೆ. ತೌಫೀಕ್ ಅಹ್ಮದ್ ದೇವಾಲಯಕ್ಕೆ ಪ್ರವೇಶಿಸಿ ಜೈ ಶ್ರೀರಾಮ್ ಎಂದು ಕೂಗಲು ಪ್ರಾರಂಭಿಸಿ ವಿಗ್ರಹಗಳ … Continue reading SHOCKING NEWS: ಹಣೆಗೆ ತಿಲಕವಿಟ್ಟು ಹಿಂದೂ ದೇವಾಲಯ ಪ್ರವೇಶ… ಹನುಮಾನ್ ವಿಗ್ರಹ ಧ್ವಂಸಗೊಳಿಸಿದ ಮುಸ್ಲಿಂ ವ್ಯಕ್ತಿ ಅರೆಸ್ಟ್