“ಭಗವಂತ ರಾಮನೇ ಆಯ್ಕೆ ಮಾಡಿದ ಭಕ್ತ” : ರಾಮಮಂದಿರ ಉದ್ಘಾಟನೆಗೂ ಮುನ್ನ ‘ನಮೋ’ ಶ್ಲಾಘಿಸಿದ ಎಲ್.ಕೆ ಅಡ್ವಾಣಿ

ನವದೆಹಲಿ: 1990 ರ ಸೆಪ್ಟೆಂಬರ್ 25 ರಂದು ಗುಜರಾತ್’ನ ಸೋಮನಾಥದಲ್ಲಿ ಪ್ರಾರಂಭವಾದ ಮತ್ತು ಡಿಸೆಂಬರ್ 6 ರಂದು ಬಾಬರಿ ಮಸೀದಿ ಧ್ವಂಸದೊಂದಿಗೆ ಮುಕ್ತಾಯಗೊಂಡ ವಿವಾದಾತ್ಮಕ ‘ರಥಯಾತ್ರೆ’ಯ ನೇತೃತ್ವ ವಹಿಸಿದ್ದ ಬಿಜೆಪಿ ಹಿರಿಯ ನಾಯಕ ಎಲ್.ಕೆ ಅಡ್ವಾಣಿ ಅವರು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ಇರಬೇಕೆಂದು ವಿಧಿ ನಿರ್ಧರಿಸಿತು ಎಂದರು. ಬಾಬ್ರಿ ಮಸೀದಿ ದ್ವಂಸಗೊಂಡಾಗ 1992 ಡಿಸೆಂಬರ್ 6ರಂದು ಅಡ್ವಾಣಿ ಸ್ಥಳದಲ್ಲೇ ಇದ್ದರು. ಜನವರಿ 22ರಂದು ಅಯೋಧ್ಯೆಗೆ ಆಗಮಿಸಲಿರುವ ಅಡ್ವಾಣಿ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಾಕ್ಷಿಯಾಗಲು … Continue reading “ಭಗವಂತ ರಾಮನೇ ಆಯ್ಕೆ ಮಾಡಿದ ಭಕ್ತ” : ರಾಮಮಂದಿರ ಉದ್ಘಾಟನೆಗೂ ಮುನ್ನ ‘ನಮೋ’ ಶ್ಲಾಘಿಸಿದ ಎಲ್.ಕೆ ಅಡ್ವಾಣಿ