SHOCKING NEWS : ರಾಮಲೀಲಾದಲ್ಲಿ ಭಗವಾನ್ ʻಹನುಮಂತನ ಪಾತ್ರಧಾರಿʼಗೆ ಹೃದಯಾಘಾತ , ವೇದಿಕೆಯಲ್ಲೇ ಸಾವು | Video Watch

ಫತೇಪುರ್: ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯ ಸೇಲಂಪುರ ಗ್ರಾಮದಲ್ಲಿ ರಾಮಲೀಲಾದಲ್ಲಿ ಭಗವಾನ್ ಹನುಮಂತನ ಪಾತ್ರವನ್ನು ನಿರ್ವಹಿಸುತ್ತಿದ್ದ 50 ವರ್ಷದ ವ್ಯಕ್ತಿಯೊಬ್ಬರು ವೇದಿಕೆಯ ಮೇಲೆಯೇ ಸಾವನ್ನಪ್ಪಿದ್ದಾರೆ. ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ಹನುಮಾನ್ ವೇಷ ಧರಿಸಿದ್ದ ರಾಮ್ ಸ್ವರೂಪ್ ಅವರ ಬಾಲಕ್ಕೆ ಬೆಂಕಿ ತಗುಲಿದ ನಂತರ ಹೃದಯಾಘಾತಕ್ಕೆ ಒಳಗಾದರು BREAKING NEWS : ಮಾಜಿ ಸಿಎಂ ‘ಮುಲಾಯಂ ಸಿಂಗ್ ಯಾದವ್ ‘ ಆರೋಗ್ಯದಲ್ಲಿ ಏರುಪೇರು, ‘ಕ್ರಿಟಿಕಲ್ ಕೇರ್ ಯೂನಿಟ್’ಗೆ ಶಿಫ್ಟ್ |Mulayam Singh Yadav “ರಾಮಲೀಲಾ ಅವರ … Continue reading SHOCKING NEWS : ರಾಮಲೀಲಾದಲ್ಲಿ ಭಗವಾನ್ ʻಹನುಮಂತನ ಪಾತ್ರಧಾರಿʼಗೆ ಹೃದಯಾಘಾತ , ವೇದಿಕೆಯಲ್ಲೇ ಸಾವು | Video Watch