ಚಿತ್ರದುರ್ಗದಲ್ಲಿ ‘ಲೋಕಾಯುಕ್ತ’ ದಾಳಿ : ಲಂಚ ಸ್ವೀಕರಿಸುತ್ತಿದ್ದ ಇಬ್ಬರು ‘PDO’ ಅಧಿಕಾರಿಗಳು ವಶಕ್ಕೆ 

ಚಿತ್ರದುರ್ಗ :  ಕೋಟೆನಾಡು ಚಿತ್ರದುರ್ಗದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಲಂಚ ಪಡೆಯುತ್ತಿದ್ದ ಇಬ್ಬರು ಗ್ರಾಮ ಪಂಚಾಯತಿ ಅಧಿಕಾರಿಗಳನ್ನು ಬಲೆಗೆ ಬೀಳಿಸಿದ್ದಾರೆ.  ಹೊಸದುರ್ಗ ತಾಲೂಕಿನ ಕುರುಬರಹಳ್ಳಿ ಗ್ರಾಮ ಪಂಚಾಯತಿಯ ಪಿಡಿಒ (PDO) ಬಸವರಾಜ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಗವಿರಂಗಾಪುರದ ಲೋಕೇಶ್ರಿಂದ ಪಿಡಿಒ ಬಸವರಾಜ ಮತ್ತು ಕಾರ್ಯದರ್ಶಿ ಜಗದೀಶ್ ಹಣ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಇನ್ನೂ, ಜಗಳೂರು ತಾಲೂಕಿನ ದೇವಿಕೆರೆ ಗ್ರಾಮ ಪಂಚಾಯತಿಯ ಪಿಡಿಒ ಬಸವರಾಜಪ್ಪ ಕೂಡ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಇ-ಸ್ವತ್ತು ಮಾಡಿಕೊಡಲು 5,000 ರೂ … Continue reading ಚಿತ್ರದುರ್ಗದಲ್ಲಿ ‘ಲೋಕಾಯುಕ್ತ’ ದಾಳಿ : ಲಂಚ ಸ್ವೀಕರಿಸುತ್ತಿದ್ದ ಇಬ್ಬರು ‘PDO’ ಅಧಿಕಾರಿಗಳು ವಶಕ್ಕೆ