BIGG NEWS : ಬೆಂಗಳೂರಿನ ಕಂದಾಯ ಭವನಗಳಿಗೆ ಉಪಲೋಕಾಯುಕ್ತ ತಂಡದ ಧಿಡೀರ್ ಭೇಟಿ : ಮಹತ್ವದ ದಾಖಲೆ ಪರಿಶೀಲನೆ

ಬೆಂಗಳೂರು : ಬೆಂಗಳೂರಿನ ಕಂದಾಯ ಭವನಗಳಿಗೆ ಉಪಲೋಕಾಯುಕ್ತ ತಂಡ ಧಿಡೀರ್ ಭೇಟಿ ನೀಡಿದ್ದು, ಕಚೇರಿಯ ಕಡತ ಪರಿಶೀಲನೆಯಲ್ಲಿ ತೊಡಗಿದೆ. ನಗರದ ಕೆ ಆರ್ ಪುರಂ, ಯಲಹಂಕ,ಅನೇಕಲ್ ನ ಕಂದಾಯ ಭವನಗಳಿಗೆ ಉಪಲೋಕಾಯುಕ್ತರು ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಸಾರ್ವಜನಿಕರಿಂದ ವಿವಿಧ ದೂರುಗಳು ಸಲ್ಲಿಕೆಯಾದ ಹಿನ್ನೆಲೆ ಡೆಪ್ಯುಟಿ ರಿಜಿಸ್ಟರ್ ಇಬ್ರಾಹಿಂ, ಸುದೇಶ್ ಪರದೇಶಿ ಅಡಿಷನಲ್ ರಿಜಿಸ್ಟರ್ ನೇತೃತ್ಚದಲ್ಲಿ ಪರಿಶೀಲನೆ ನಡೆಸಿದೆ. ಕಂದಾಯ ಭವನದಲ್ಲಿ ಬಾಕಿ ಇರುವ ಕಡತಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ. BREAKING … Continue reading BIGG NEWS : ಬೆಂಗಳೂರಿನ ಕಂದಾಯ ಭವನಗಳಿಗೆ ಉಪಲೋಕಾಯುಕ್ತ ತಂಡದ ಧಿಡೀರ್ ಭೇಟಿ : ಮಹತ್ವದ ದಾಖಲೆ ಪರಿಶೀಲನೆ