BIG NEWS: ರಾಜ್ಯಾಧ್ಯಂತ ‘ಲೋಕಾಯುಕ್ತ’ದಿಂದ 307 ಭ್ರಷ್ಟರ ಬೇಟೆ: ’38 ಪ್ರಕರಣ’ಗಳಲ್ಲಿ ಮಾತ್ರ ತಪ್ಪಿತಸ್ಥರಿಗೆ ಶಿಕ್ಷೆ

ಬೆಂಗಳೂರು: ಎಸಿಬಿ ರದ್ದುಗೊಂಡು, ಲೋಕಾಯುಕ್ತಕ್ಕೆ ಮರು ಜೀವ ಬರುತ್ತಿದ್ದಂತೆ, 2022ರ ಜೂನ್.18ರಿಂದ 2023ರ ಡಿಸೆಂಬರ್.31ರವರೆಗೆ ಒಂದೇ ವರ್ಷದಲ್ಲಿ 87 ಕಡೆಯಲ್ಲಿ ಲೋಕಾಯುಕ್ತ ದಾಳಿ ನಡೆಸಿದೆ. ಈ ದಾಳಿಯಲ್ಲಿ 307 ಭ್ರಷ್ಟ ಅಧಿಕಾರಿಗಳನ್ನು ಭೇಟಿಯಾದ್ರೂ, ಕೇವಲ 38 ತಪ್ಪಿತಸ್ಥ ಅಧಿಕಾರಿಗಳಿಗೆ ಮಾತ್ರವೇ ಶಿಕ್ಷೆಯಾಗಿರೋದಾಗಿ ತಿಳಿದು ಬಂದಿದೆ. ಹೌದು ಎಸಿಬಿಯಿಂದ ಲೋಕಾಯುಕ್ಕೆ 1,171 ಪ್ರಕರಣಗಳು ವರ್ಗಾವಣೆಗೊಂಡ ನಂತ್ರ ಎಸಿಬಿಯಿದ್ದಾಗ 205 ಮಾತ್ರವೇ ಆಗಿದೆ. ಅದೇ ಲೋಕಾಯುಕ್ತದಲ್ಲಿ ಎಸಿಬಿಯ 942, ಲೋಕಾ ಹಳೇ ಕೇಸ್ 88, ಲೋಕಾ ಹೊಸ ಕೇಸ್ 433 … Continue reading BIG NEWS: ರಾಜ್ಯಾಧ್ಯಂತ ‘ಲೋಕಾಯುಕ್ತ’ದಿಂದ 307 ಭ್ರಷ್ಟರ ಬೇಟೆ: ’38 ಪ್ರಕರಣ’ಗಳಲ್ಲಿ ಮಾತ್ರ ತಪ್ಪಿತಸ್ಥರಿಗೆ ಶಿಕ್ಷೆ