BIG NEWS: ‘ಪೋನ್ ಪೇ’ ಮೂಲಕ ಲಂಚ ಪಡೆದಿದ್ದ ‘ಭ್ರಷ್ಟ ಗ್ರಾಮ ಲೆಕ್ಕಿಗ’ ಲೋಕಾಯುಕ್ತ ಬಲೆಗೆ

ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ಪೋನ್ ಪೇ ಮೂಲಕ 5000 ಸಾವಿರ ಲಂಚ ಪಡೆದಿದ್ದಂತ ಭ್ರಷ್ಟ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದಗ್ದಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮೈಲನಹಳ್ಳಿಯ ಗ್ರಾಮ ಲೆಕ್ಕಾಧಿಕಾರಿ ಶಿವಕುಮಾರ್ ಎಂಬ ಭ್ರಷ್ಟ ಅಧಿಕಾರಿಯೇ ಪೋನ್ ಪೇ ಮೂಲಕ 5000 ಲಂಚ ಪಡೆದು ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿರುವಂತವರಾಗಿದ್ದಾರೆ. ಜಮೀನಿನ ಖಾತಾ ಬದಲಾವಣೆಗಾಗಿ ಮಂಜುನಾಥ್ ಎಂಬುವರಿಗೆ 25,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಣದಲ್ಲಿ ಮುಂಗಡವಾಗಿ ರೂ.5,000 ಲಂಚದ ಹಣವನ್ನು ಪೋನ್ ಪೇ ಮೂಲಕ … Continue reading BIG NEWS: ‘ಪೋನ್ ಪೇ’ ಮೂಲಕ ಲಂಚ ಪಡೆದಿದ್ದ ‘ಭ್ರಷ್ಟ ಗ್ರಾಮ ಲೆಕ್ಕಿಗ’ ಲೋಕಾಯುಕ್ತ ಬಲೆಗೆ