ಲೋಕಸಭಾ ಚುನಾವಣೆ: ಮೈಸೂರಿನ ‘ಸಿದ್ಧರಾಮನಹುಂಡಿ’ಯಲ್ಲಿ ‘ಸಿಎಂ ಸಿದ್ಧರಾಮಯ್ಯ, ಯತೀಂದ್ರ’ ಮತದಾನ

ಮೈಸೂರು: ಇಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಇಂದು ಸಿದ್ಧರಾಮನಹುಂಡಿಯಲ್ಲಿ ಸಿಎಂ ಸಿದ್ಧರಾಮಯ್ಯ ಹಾಗೂ ಅವರ ಪುತ್ರ ಯತೀಂದ್ರ ಸಿದ್ಧರಾಮಯ್ಯ ಮತದಾನ ಮಾಡಿದರು. ಇಂದು ಮೈಸೂರಿನ ಸಿದ್ಧರಾಮನಹುಂಡಿಗೆ ತೆರಳಿದಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಯತೀಂದ್ರ ಸಿದ್ಧರಾಮಯ್ಯ ಅವರು ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನದಲ್ಲಿ ಪಾಲ್ಗೊಂಡರು. ತಮ್ಮ ಸ್ವಗ್ರಾಮ ಸಿದ್ಧರಾಮನಹುಂಡಿಯ ಮತಗಟ್ಟೆಗೆ ತರಳಿದಂತ ಸಿಎಂ ಸಿದ್ಧರಾಮಯ್ಯ, ಪುತ್ರ ಯತೀಂದ್ರ ಸಿದ್ಧರಾಮಯ್ಯ ಅವರು ತಮ್ಮ ಮತವನ್ನು ಚಲಾಯಿಸಿದರು. … Continue reading ಲೋಕಸಭಾ ಚುನಾವಣೆ: ಮೈಸೂರಿನ ‘ಸಿದ್ಧರಾಮನಹುಂಡಿ’ಯಲ್ಲಿ ‘ಸಿಎಂ ಸಿದ್ಧರಾಮಯ್ಯ, ಯತೀಂದ್ರ’ ಮತದಾನ