ಸಿಎಂ ಬೊಮ್ಮಾಯಿಯಿಂದ ‘ಚಿಕ್ಕಮಗಳೂರು ಜಿಲ್ಲಾ ಉತ್ಸವ 2023’ ರ ಲಾಂಛನ ಬಿಡುಗಡೆ

ಚಿಕ್ಕಮಗಳೂರು : ಜಿಲ್ಲಾ ಉತ್ಸವ 2023 ರ ಲಾಂಛನವನ್ನು ಸಿಎಂ ಬಸವರಾಜ ಬೊಮ್ಮಾಯಿ ಇಂದು ಬಿಡುಗಡೆ ಮಾಡಿದರು. ಬೆಳಗಾವಿಯ ಸುವರ್ಣಸೌಧದಲ್ಲಿ ಮುಖ್ಯಮಂತ್ರಿ ಕೊಠಡಿಯಲ್ಲಿ ಸಿಎಂ ಬೊಮ್ಮಾಯಿ ಲಾಂಛನ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಸಚಿವ ಭೈರತಿ ಬಸವರಾಜು, ಸಚಿವ ಸುನೀಲ್ ಕುಮಾರ್, ಶಾಸಕ ಸಿಟಿ ರವಿ, ಎಂಕೆ ಪ್ರಾಣೇಶ್ ಮತ್ತಿತರರಿದ್ದರು. BIGG NEWS : ಹಲವು ಷರತ್ತುಗಳೊಂದಿಗೆ ಪೊಲೀಸ್ ಸಿಬ್ಬಂದಿಯ ಅಂತರ್ ಜಿಲ್ಲಾ ವರ್ಗಾವಣೆಗೆ ಅವಕಾಶ ‘ಸೋನಿಯಾ ಗಾಂಧಿ’ ವಿರುದ್ಧ ಸಿ.ಟಿ ರವಿ ಹೇಳಿಕೆ : ಮೈಸೂರಿನಲ್ಲಿ … Continue reading ಸಿಎಂ ಬೊಮ್ಮಾಯಿಯಿಂದ ‘ಚಿಕ್ಕಮಗಳೂರು ಜಿಲ್ಲಾ ಉತ್ಸವ 2023’ ರ ಲಾಂಛನ ಬಿಡುಗಡೆ