ಶ್ರೀಸಾಮಾನ್ಯರ ಕಡೆಗೆ ಸಾಹಿತ್ಯ ನಡಿಗೆ; ಎಲ್.ಎನ್.ಮುಕುಂದರಾಜ್ ಅಭಿಮತ

ಬೆಂಗಳೂರು: ವಿದ್ವತ್ ವಲಯದಲ್ಲಿರುವ ಸಾಹಿತ್ಯ ಅಕಾಡೆಮಿಯನ್ನು ಶ್ರೀಸಾಮಾನ್ಯರ ಕಡೆಗೆ ಕೊಂಡೊಯ್ಯುವುದು ನಮ್ಮ ಉದ್ದೇಶವಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಎಲ್.ಎನ್. ಮುಕುಂದರಾಜ್ ಅವರು ತಿಳಿಸಿದರು. ಕನ್ನಡ ಭವನದ ಸಭಾಂಗಣದಲ್ಲಿಂದು ತಿಳಿ ಬೆಳಕು ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾದ ಔಪಚಾರಿಕ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪಂಪ, ಕುಮಾರವ್ಯಾಸನ ವಿಚಾರಧಾರೆಗಳನ್ನು ಸಾಮಾನ್ಯ ನಾಗರಿಕರಿಗೂ ತಿಳಿಸುವುದು ಅವಶ್ಯವಾಗಿದೆ. ಹಾಗಾಗಿ ಶಾಲಾ-ಕಾಲೇಜುಗಳಲ್ಲದೆ ಸಂತೆ, ಜಾತ್ರೆಗಳಲ್ಲಿಯೂ ಈ ಕುರಿತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಹೇಳಿದರು. ಕುವೆಂಪು ಪ್ರಚಾರೋಪನ್ಯಾಸ ಮಾಲಿಕೆ ಮಾದರಿಯಲ್ಲಿ ಇತಿಹಾಸ, ಸಾಹಿತ್ಯ, ಕೃಷಿ, … Continue reading ಶ್ರೀಸಾಮಾನ್ಯರ ಕಡೆಗೆ ಸಾಹಿತ್ಯ ನಡಿಗೆ; ಎಲ್.ಎನ್.ಮುಕುಂದರಾಜ್ ಅಭಿಮತ