BIG Alert: ವಿದ್ಯುತ್ ಕೆಲಸದ ವೇಳೆ ‘ಲೈನ್ ಮನ್’ಗಳು ತಪ್ಪದೇ ಈ ಅಗತ್ಯ ಮುನ್ನೆಚ್ಚರಿಕೆ ವಹಿಸಿ

ಬೆಂಗಳೂರು: ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದೆ. ಈ ಹೊತ್ತಿನಲ್ಲೇ ಕರೆಂಟ್ ಲೈನ್ ಕಟ್ ಆಗೋದು ಸೇರಿದಂತೆ ವಿವಿಧ ಸಮಸ್ಯೆಗಳಾಗುತ್ತಿವೆ. ಈ ಸಂದರ್ಭದಲ್ಲಿ ಲೈನ್ ಮನ್ ಗಳು ತಪ್ಪದೇ ಈ ಕೆಳಕಂಡ ಅಗತ್ಯ ಕ್ರಮವಹಿಸುವಂತೆ ರಾಜ್ಯ ಸರ್ಕಾರ ಸೂಚಿಸಿದೆ. ಈ ಸಂಬಂಧ ಮಾಹಿತಿ ಹಂಚಿಕೊಂಡಿರುವಂತ ವಾರ್ತಾ ಇಲಾಖೆಯು, ವಿದ್ಯುತ್ ಕೆಲಸದ ವೇಳೆ ಲೈನ್ ಮನ್ ಗಳು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಿ. ಮುಂದಾಗಲಿರುವಂತ ಸಮಸ್ಯೆ, ಜೀವ ಹಾನಿಯನ್ನು ತಪ್ಪಿಸುವಂತೆ ತಿಳಿಸಿದೆ. ಈ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಕಡ್ಡಾಯ ತಪ್ಪದೇ … Continue reading BIG Alert: ವಿದ್ಯುತ್ ಕೆಲಸದ ವೇಳೆ ‘ಲೈನ್ ಮನ್’ಗಳು ತಪ್ಪದೇ ಈ ಅಗತ್ಯ ಮುನ್ನೆಚ್ಚರಿಕೆ ವಹಿಸಿ