‘ಯಂಕ-ಸೀನಾ-ನಾಣಿ’ಯಂತೆ, BSY, ಬೊಮ್ಮಾಯಿ, ಕಟೀಲ್ ಜನಸಂಕಲ್ಪ ಯಾತ್ರೆ ಕೈಗೊಂಡಿದ್ದಾರೆ – ದಿನೇಶ್ ಗುಂಡೂರಾವ್ ವ್ಯಂಗ್ಯ

ಬೆಂಗಳೂರು: ಬಿಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮತ್ತು ನಳೀನ್ ಕುಮಾರ್ ಕಟೀಲ್ ‘ಯಂಕ-ಸೀನಾ-ನಾಣಿ’ಯಂತೆ ಜನಸಂಕಲ್ಪ ಯಾತ್ರೆ ಕೈಗೊಂಡಿದ್ದಾರೆ. #ಭಾರತಐಕ್ಯತಾಯಾತ್ರೆ ಈ ಯಂಕ-ಸೀನಾ-ನಾಣಿಗಳ ಎದೆ ನಡುಗಿಸಿದೆ. ಹಾಗಾಗಿಯೇ ಜನಸಂಕಲ್ಪ ಯಾತ್ರೆ ಎಂಬ ನಾಟಕದ ಥೇರು ಎಳೆಯುತ್ತಿದ್ದಾರೆ‌. ಭಾರತ ಐಕ್ಯತಾ ಯಾತ್ರೆಯ ಉದ್ದೇಶ ಸಾಮರಸ್ಯ. ಯಂಕ-ಸೀನಾ-ನಾಣಿಗಳ ಜನಸಂಕಲ್ಪ ಯಾತ್ರೆಯ ಉದ್ದೇಶವೇನು? ಎಂದು ಮಾಜಿ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ. 1@BSYBJP, @BSBommai & @nalinkateel ‌'ಯಂಕ-ಸೀನಾ-ನಾಣಿ'ಯಂತೆ ಜನಸಂಕಲ್ಪ ಯಾತ್ರೆ ಕೈಗೊಂಡಿದ್ದಾರೆ. #ಭಾರತಐಕ್ಯತಾಯಾತ್ರೆ ಈ ಯಂಕ-ಸೀನಾ-ನಾಣಿಗಳ ಎದೆ ನಡುಗಿಸಿದೆ. ಹಾಗಾಗಿಯೇ ಜನಸಂಕಲ್ಪ … Continue reading ‘ಯಂಕ-ಸೀನಾ-ನಾಣಿ’ಯಂತೆ, BSY, ಬೊಮ್ಮಾಯಿ, ಕಟೀಲ್ ಜನಸಂಕಲ್ಪ ಯಾತ್ರೆ ಕೈಗೊಂಡಿದ್ದಾರೆ – ದಿನೇಶ್ ಗುಂಡೂರಾವ್ ವ್ಯಂಗ್ಯ