BIG NEWS: ಬೆಕ್ಕಿನ ಕಣ್ಣಲ್ಲಿ ಇಲಿ ಅನ್ನೋ ರೀತಿ, RSS ಮೇಲೆ ಕಣ್ಣು..!ಸಿದ್ದರಾಮಯ್ಯ ಹೇಳಿಕೆಗೆ ಸಿಎಂ ಬೊಮ್ಮಾಯಿ ಟಾಂಗ್‌

ಬೆಂಗಳೂರು: ಆರ್‌ಎಸ್‌ಎಸ್‌ ಬ್ಯಾನ್‌ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ಟಾಂಗ್‌ ಕೊಟ್ಟಿದ್ದಾರೆ. BIGG NEWS : ದೇಶದಲ್ಲಿ 5 ವರ್ಷ `PFI’ ಬ್ಯಾನ್ : ಬೆಂಗಳೂರಿನ ಶಿವಾಜಿನಗರದಲ್ಲಿ ಪೊಲೀಸ್‌ ಬಿಗಿ ಬಂದೋಬಸ್ತ್‌ ನಗರದಲ್ಲಿ ಮಾತನಾಡಿದ ಅವರು, ಆರ್‌ ಎಸ್‌ ಎಸ್‌ ಸಂಸ್ಕೃತಿ ಉಳಿಸುವ ಕೆಲಸ ಮಾಡುತ್ತಿದೆ. ಹತ್ತು ಹಲವಾರು ಸಂಸ್ಥೆ ಕಟ್ಟಿ ಬಡವರಿಗೆ ಸಹಾಯ ಮಾಡುತ್ತಿದೆ. ಆರ್‌ ಎಸ್‌ ಎಸ್‌ ಬ್ಯಾನ್‌ ಮಾಡಬೇಕನ್ನೋದು ಅರ್ಥಹೀನ ಎಂದರು. ಬೆಕ್ಕಿನ ಕಣ್ಣಲ್ಲಿ ಇಲಿ ಅನ್ನೋ … Continue reading BIG NEWS: ಬೆಕ್ಕಿನ ಕಣ್ಣಲ್ಲಿ ಇಲಿ ಅನ್ನೋ ರೀತಿ, RSS ಮೇಲೆ ಕಣ್ಣು..!ಸಿದ್ದರಾಮಯ್ಯ ಹೇಳಿಕೆಗೆ ಸಿಎಂ ಬೊಮ್ಮಾಯಿ ಟಾಂಗ್‌