ಬದುಕಿನ ಸವಾಲುಗಳೇ ವ್ಯಕ್ತಿತ್ವದ ಶಿಲ್ಪಿಗಳು: ಲೇಖಕಿ ಗೊರೂರು ಪಂಕಜ

ಬೆಂಗಳೂರು: “ಜೀವನ ಎನ್ನುವುದು ಹೂವಿನ ಹಾಸಿಗೆಯಲ್ಲ, ಅದು ಕಲ್ಲು-ಮುಳ್ಳುಗಳ ಹಾದಿ. ಆದರೆ, ಈ ಹಾದಿಯಲ್ಲಿ ಎದುರಾಗುವ ಸವಾಲುಗಳೇ ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುವ ನಿಜವಾದ ಶಿಲ್ಪಿಗಳು” ಎಂದು ಪ್ರಸಿದ್ಧ ಲೇಖಕಿ ಗೊರೂರು ಪಂಕಜ ಅವರು ಮಾರ್ಮಿಕವಾಗಿ ನುಡಿದರು. ಬೆಂಗಳೂರಿನ ನಾಗಪುರದ ನಿವೇದಿತಾ ಸಭಾಂಗಣದಲ್ಲಿ ಸಿರಿಗನ್ನಡ ವೇದಿಕೆ ಆಯೋಜಿಸಿದ್ದ ಕವಿಗೋಷ್ಠಿ ಮತ್ತು ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಬದುಕಿನ ಏರಿಳಿತಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸುವ ಕುರಿತು ಅವರು ಹಂಚಿಕೊಂಡ ವಿಚಾರಗಳು ನೆರೆದಿದ್ದವರಲ್ಲಿ ಹೊಸ ಭರವಸೆ ಮೂಡಿಸಿದವು. ಸವಾಲುಗಳು ನಮ್ಮನ್ನು … Continue reading ಬದುಕಿನ ಸವಾಲುಗಳೇ ವ್ಯಕ್ತಿತ್ವದ ಶಿಲ್ಪಿಗಳು: ಲೇಖಕಿ ಗೊರೂರು ಪಂಕಜ