Breaking news:‌ ಉತ್ತರ ಪ್ರದೇಶ ಸಿಎಂ ʻಯೋಗಿ ಆದಿತ್ಯನಾಥ್ʼಗೆ ಮತ್ತೆ ಜೀವ ಬೆದರಿಕೆ: ಎಫ್‌ಬಿಯಲ್ಲಿ ತಲೆ ಕತ್ತರಿಸುವುದಾಗಿ ಪೋಸ್ಟ್

ಉತ್ತರ ಪ್ರದೇಶ: ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adityanath) ಅವರಿಗೆ ಮತ್ತೆ ಕೊಲೆ ಬೆದರಿಕೆ ಬಂದಿದೆ. ಫೇಸ್‌ಬುಕ್‌ನಲ್ಲಿ ತಲೆ ಕತ್ತರಿಸುವುದಾಗಿ ಬೆದರಿಕೆ ಹಾಕಿರುವ ಪ್ರಕರಣ ಶನಿವಾರ ಬೆಳಕಿಗೆ ಬಂದಿದೆ. ಮಾಹಿತಿ ಪ್ರಕಾರ, ಮೊರಾದಾಬಾದ್ ನಿವಾಸಿ ಆತ್ಮ ಪ್ರಕಾಶ್ ಪಂಡಿತ್ ಎಂಬ ವ್ಯಕ್ತಿಯ ಫೇಸ್ ಬುಕ್ ಖಾತೆಯಿಂದ ಆದಿತ್ಯನಾಥ್ ಅವರಿಗೆ ಈ ಬೆದರಿಕೆ ಹಾಕಲಾಗಿದೆ. ಅದೇ ವೇಳೆಗೆ ವ್ಯಕ್ತಿ ತನ್ನ ಫೇಸ್ ಬುಕ್ ಖಾತೆಯಿಂದ ಈ ಕೃತ್ಯ ಎಸಗಿರುವುದು ತಿಳಿದು ತಾವೇ ಪೊಲೀಸ್‌ ಠಾಣೆಗೆ ತೆರಳಿ ಮಾಹಿತಿ ನೀಡಿದ್ದಾರೆ. … Continue reading Breaking news:‌ ಉತ್ತರ ಪ್ರದೇಶ ಸಿಎಂ ʻಯೋಗಿ ಆದಿತ್ಯನಾಥ್ʼಗೆ ಮತ್ತೆ ಜೀವ ಬೆದರಿಕೆ: ಎಫ್‌ಬಿಯಲ್ಲಿ ತಲೆ ಕತ್ತರಿಸುವುದಾಗಿ ಪೋಸ್ಟ್