BIGG NEWS: ಮಂಡ್ಯದ ಕೆಆರ್‌ ಎಸ್‌ ಬೃಂದಾವನದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಪ್ರವಾಸಿಗರಿಗೆ ಆತಂಕ

ಮಂಡ್ಯ: ಜಿಲ್ಲೆಯ ಸುಪ್ರಸಿದ್ಧ ಕೆ ಆರ್‌ ಎಸ್‌ ಬೃಂದಾವನದಲ್ಲಿ ಭಾನುವಾರ ಸಂಜೆ ಮತ್ತೆ ಚಿರತೆ ಪ್ರತ್ಯಕ್ಷವಾಗಿದೆ. BIGG NEWS : ಪೋಕ್ಸೋ ಪ್ರಕರಣ : ಮುರುಘಾ ಶ್ರೀ ವಿರುದ್ದ ಚಾರ್ಜ್ ಶೀಟ್ ಸಲ್ಲಿಕೆ : ಮತ್ತು ಬರುವ ಔಷಧ ಬೆರಸಿ ಮಕ್ಕಳ ಮೇಲೆ ರೇಪ್ !   ಇದರಿಂದ ಕೆಆರ್‌ ಎಸ್‌ ವೀಕ್ಷಣೆಗೆ ಬಂದಿದ್ದ ಪ್ರವಾಸಿಗರನ್ನು ಹೊರಗೆ ಕಳುಹಿಸಲಾಯಿತು. ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.ಇನ್ನು ಕೆಆರ್‌ ಎಸ್‌ ನಲ್ಲಿ ಚಿರತೆ ಬಂದಿರುವುದು ಗೊತ್ತಾಗಿದ್ದು, … Continue reading BIGG NEWS: ಮಂಡ್ಯದ ಕೆಆರ್‌ ಎಸ್‌ ಬೃಂದಾವನದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಪ್ರವಾಸಿಗರಿಗೆ ಆತಂಕ