BIGG NEWS : ಚಿರತೆ ಪ್ರತ್ಯಕ್ಷ , ಕೆಆರ್‌ಎಸ್‌ ಬೃಂದಾವನ ಬಂದ್‌, 17 ದಿನದಲ್ಲಿ ಬರೊಬ್ಬರಿ 50 ಲಕ್ಷ ನಷ್ಟ | KRS Brindavan Bandh

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನ ಪ್ರಮುಖ ಪ್ರವಾಸಿ ತಾಣವಾಗಿರುವ ಕೆಆರ್‌ಎಸ್‌ ಬೃಂದಾವನದಲ್ಲಿ ಇತ್ತೀಚೆಗಷ್ಟೇ ಚಿರತೆ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಕಳೆದ ನವೆಂಬರ್‌ 6 ರಿಂದ ಅಂದರೆ ಸುಮಾರು 17 ದಿನಗಳಿಂದ ಬೃಂದಾವನ ಉದ್ಯಾನವನವನ್ನು ಬಂದ್‌ ಮಾಡಲಾಗಿತ್ತು. ಇದರಿಂದ ಕಾವೇರಿ ನೀರಾವರಿ ನಿಗಮಕ್ಕೆ 50 ಲಕ್ಷಕ್ಕೂ ರೂಪಾಯಿಗೂ ಹೆಚ್ಚು ನಷ್ಟ ಉಂಟಾಗಿದೆ. ಜೊತೆಗೆ 15 ದಿಗಳು ಕಳೆದರೂ ಚಿರತೆಯನ್ನು ಇನ್ನು ಹಿಡಿದಿಲ್ಲ ಎಂದು ಅರಣ್ಯ ಇಲಾಖೆ ವಿರುದ್ಧ ಪ್ರವಾಸಿಗರು, ಸ್ಥಳೀಯರು ಕೆಂಡಕಾರಿದ್ದರು. BIGG NEWS : ಭಾರತದಲ್ಲಿ … Continue reading BIGG NEWS : ಚಿರತೆ ಪ್ರತ್ಯಕ್ಷ , ಕೆಆರ್‌ಎಸ್‌ ಬೃಂದಾವನ ಬಂದ್‌, 17 ದಿನದಲ್ಲಿ ಬರೊಬ್ಬರಿ 50 ಲಕ್ಷ ನಷ್ಟ | KRS Brindavan Bandh