BREAKING NEWS : ಮಂಡ್ಯದ ಕೆಆರ್‌ಎಸ್‌ ಬೃಂದಾವನ ಪಾರ್ಕ್‌ನಲ್ಲಿ ಚಿರತೆ ಪ್ರತ್ಯಕ್ಷ : ಪ್ರವಾಸಿಗರಿಗೆ ನಿರ್ಬಂಧ

ಮಂಡ್ಯ : ಕೆಆರ್‌ಎಸ್‌ ಬೃಂದಾವನ  ಉದ್ಯಾನದ ಸುತ್ತ ಚಿರತೆ ಪ್ರತ್ಯಕ್ಷಗೊಂಡಿದೆ, ಈ ನಿಟ್ಟಿನಲ್ಲಿ ಪಾರ್ಕ್‌ಗಳಿಗೆ  ಪ್ರವಾಸಿಗರು ಆಗಮಿಸದಂತೆ ನಿರ್ಬಂಧ ಹೇರಲಾಗಿದೆ ಸ್ಥಳೀಯ ಜನರಲ್ಲಿ ಆತಂಕ ಹೆಚ್ಚಾಗಿದೆ. ಚಿರತೆ ಸೆರೆ ಹಿಡಿಯುವುದಕ್ಕೆ ಈಗಾಗಲೇ ಕ್ರಮ ಕೈಗೊಳ್ಳಲಾಗುತ್ತಿದೆ. ‘ಖಾಸಗಿ ಆಸ್ಪತ್ರೆ’ಗಳಿಂದ ‘ಆರೋಗ್ಯ ಯೋಜನೆ’ ದುರುಪಯೋಗ: ‘ಕಪ್ಪುಪಟ್ಟಿ’ಗೆ ಸೇರಿಸಲು ಸಿಎಂಗೆ ‘ರಮೇಶ್ ಬಾಬು’ ಒತ್ತಾಯ ಮೈಸೂರು ನಗರದ ಹೊರವಲಯದಲ್ಲಿರುವ ಮಂಡ್ಯ ಜಿಲ್ಲೆಯ ಕೃಷ್ಣ ರಾಜ ಸಾಗರ (ಕೆಆರ್‌ಎಸ್) ಅಣೆಕಟ್ಟಿನ ಇನ್ನೊಂದು ಬದಿಯಲ್ಲಿ ಬೃಂದಾವನ ಉದ್ಯಾನವನವನ್ನು ನಿರ್ಮಿಸಲಾಗಿದೆ.ಬೃಂದಾವನ ಉದ್ಯಾನವನವು ಪ್ರತಿವರ್ಷ ಎರಡು ದಶಲಕ್ಷ … Continue reading BREAKING NEWS : ಮಂಡ್ಯದ ಕೆಆರ್‌ಎಸ್‌ ಬೃಂದಾವನ ಪಾರ್ಕ್‌ನಲ್ಲಿ ಚಿರತೆ ಪ್ರತ್ಯಕ್ಷ : ಪ್ರವಾಸಿಗರಿಗೆ ನಿರ್ಬಂಧ