BIGG NEWS: ಮಳೆಯ ನಡುವೆಯೇ ಹಾಸನದಲ್ಲಿ ಚಿರತೆ ಭೀತಿ; ಚಿತಾ ಸೆರೆಹಿಡಿಯುವಂತೆ ಅರಣ್ಯ ಇಲಾಖೆಗೆ ಒತ್ತಾಯ

ಹಾಸನ: ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದೆ. ಇದರಿಂದ ಅವಾಂತರ ಸೃಷ್ಟಿಯಾಗಿದೆ. ಈ ನಡುವೆಯೇ ಜಿಲ್ಲೆಯಲ್ಲಿ ರಾತ್ರಿ ವೇಳೆಗೆ ಚಿರತೆ ಹಾವಳಿ ಶುರುವಾಗಿದೆ. BIGG BREAKING NEWS: ಗೌರಿ- ಗಣೇಶ ಹಬ್ಬಕ್ಕೆ ಬಿಬಿಎಂಪಿ ಮಾಸ್ಟರ್‌ ಪ್ಲಾನ್‌ : ಹೊಸ ಮಾರ್ಗಸೂಚಿ ಬಿಡುಗಡೆ   ಇದರಿಂದ ಗ್ರಾಮದ ಜನರಿಗೆ ನಿದ್ದೆಗೆಡಿಸಿದಂತೆ ಆಗಿದೆ.ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದಲ್ಲಿ ಮನೆಗೆ ನುಗ್ಗಿ ನಾಯಿಯನ್ನು ಹೊತ್ತೊಯ್ದಿದೆ. ತಡರಾತ್ರಿ ಮನೆಗೆ ನುಗ್ಗಿ ಬೈಕ್‌ ಕೆಳಗೆ ಬೀಳಿಸಿ ನಾಯಿಯನ್ನು ತೆಗೆದುಕೊಂಡು ಹೋಗಿದೆ. ಹೀಗಾಗಿ ಗ್ರಾಮಸ್ಥರು ಚಿರತೆ ಸೆರೆಹಿಡಿಯುವಂತೆ … Continue reading BIGG NEWS: ಮಳೆಯ ನಡುವೆಯೇ ಹಾಸನದಲ್ಲಿ ಚಿರತೆ ಭೀತಿ; ಚಿತಾ ಸೆರೆಹಿಡಿಯುವಂತೆ ಅರಣ್ಯ ಇಲಾಖೆಗೆ ಒತ್ತಾಯ