BIGG NEWS : ಮಂಡ್ಯ ಕೆಆರ್‌ಎಸ್‌ ಡ್ಯಾಂ ಬಳಿ ಬೋನಿಗೆ ಬಿದ್ದ ಚಿರತೆ : ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ಮಂಡ್ಯ : ಕಳೆದು ಹಲವು ದಿನಗಳಿಂದ  ಪ್ರತ್ಯಕ್ಷಗೊಂದ ಚಿರತೆ ಇಂದು ಶ್ರೀರಂಗ ಪಟ್ಟಣ ತಾಲೂಕಿನ  ಕೆಆರ್‌ಎಸ್‌ ಡ್ಯಾಂ ಬಳಿ ಬೋನಿಗೆ ಬಿದ್ದಿದೆ. ಆಂತಕಗೊಂಡ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ. Rupee gains: ಡಾಲರ್ ಎದುರು 4 ಪೈಸೆ ಏರಿಕೆಯಾಗಿ, 82.83ಕ್ಕೆ ತಲುಪಿದ ‘ರೂಪಾಯಿ ಮೌಲ್ಯ’ ಶ್ರೀರಂಗ ಪಟ್ಟಣ ತಾಲೂಕಿನ  ಕೆಆರ್‌ಎಸ್‌ ಡ್ಯಾಂ ಸುತ್ತಮುತ್ತ ಪ್ರದೇಶಗಳಲ್ಲಿ  ಕಳೆದ ಎರಡು  ತಿಂಗಳಿಂದ ಚಿರತೆ ಪ್ರತ್ಯಕ್ಷಗೊಂಡಿದ್ದು ಎಲ್ಲೆಡೆ ಸಂಚಾರ ಮಾಡುತ್ತಲೇ ಇತ್ತು. ಮನೆಯಿಂದ ಆಚೆ ಬರೋದಕ್ಕೂ ಸ್ಥಳೀಯ ಜನರು ಆತಂಕಗೊಂಡಿದ್ದರು. ಮಕ್ಕಳನ್ನು ಶಾಲೆಗೆ … Continue reading BIGG NEWS : ಮಂಡ್ಯ ಕೆಆರ್‌ಎಸ್‌ ಡ್ಯಾಂ ಬಳಿ ಬೋನಿಗೆ ಬಿದ್ದ ಚಿರತೆ : ನಿಟ್ಟುಸಿರು ಬಿಟ್ಟ ಗ್ರಾಮಸ್ಥರು