BIGG NEWS : ಮೈಸೂರಿನ ಕೆ.ಆರ್ ನಗರದಲ್ಲಿ ರಸ್ತೆಯಲ್ಲಿ ಅಟ್ಟಾಡಿಸಿದ ಚಿರತೆಯ ಅಘಾತಕಾರಿ video viral | WATCH
ಮೈಸೂರು: ಜಿಲ್ಲೆಯ ಕೆ ಆರ್ ನಗರ ಪಟ್ಟಣಕ್ಕೆ ಎಂಟ್ರಿ ಕೊಟ್ಟ ಚಿರತೆ ಜನರಲ್ಲಿ ಸಾಕಷ್ಟು ಆತಂಕ ಮೂಡಿಸಿದೆ.ಸಿಕ್ಕ ಸಿಕ್ಕವರ ಮೇಲೇ ಮನಸೋ ಇಚ್ಚೆ ದಾಳಿ ನಡೆಸುತ್ತಾ ಭೀತಿ ಮೂಡಿಸಿರುವ ಚಿರತೆ ಸುತ್ತಮುತ್ತಲಿನ ಜನರಲ್ಲಿ ತೀವ್ರ ಭೀತಿ ತಂದೊಡ್ಡಿದೆ .ಚಿರತೆ ದಾಳಿಯಿಂದ ಬೆಚ್ಚಿ ಬಿದ್ದಿರುವ ಕೆ ಆರ್ ನಗರ ಪಟ್ಟಣ ನಿವಾಸಿಗಳು ಮನೆಯಿಂದ ಆಚೆ ಬರಲು ಹೆದರುವ ಪರಿಸ್ಥಿತಿ ಉಂಟಾಗಿತ್ತು. ತುಳಸಿ ಪೂಜೆಯ ಮಹತ್ವ, ಶುಭ ಮುಹೂರ್ತ, ಪೂಜಾ ವಿಧಿ ವಿಧಾನ, ಮಾಹಿತಿ ಇಲ್ಲಿದೆ ಓದಿ | Tulsi Puja … Continue reading BIGG NEWS : ಮೈಸೂರಿನ ಕೆ.ಆರ್ ನಗರದಲ್ಲಿ ರಸ್ತೆಯಲ್ಲಿ ಅಟ್ಟಾಡಿಸಿದ ಚಿರತೆಯ ಅಘಾತಕಾರಿ video viral | WATCH
Copy and paste this URL into your WordPress site to embed
Copy and paste this code into your site to embed