ಉಡುಪಿಯಲ್ಲಿ ನೇಣಿಗೆ ಶರಣಾದ ಉಪನ್ಯಾಸಕ..! ಯಾಕೆ ಗೊತ್ತಾ?

ಉಡುಪಿ: ಕುಂದಾಪುರದಲ್ಲಿ ಖಾಸಗಿ ಕಾಲೇಜಿನ ಗಣಿತಶಾಸ್ತ್ರ ಉಪನ್ಯಾಸಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆನಂದ ಗೌಡ ನೇಣಿಕೆ ಶರಣಾದ ಉಪನ್ಯಾಸಕ. HEALTH TIPS: ಶೌಚಾಲಯಲ್ಲಿ ಮೊಬೈಲ್‌ ಬಳಸುವ ಕೆಟ್ಟ ಅಭ್ಯಾಸವಿದ್ದರೆ ಈ ಸಮಸ್ಯೆ ತಪ್ಪಿದಲ್ಲ..! ಈ ಬಗ್ಗೆ ತಜ್ಞರ ಮಾಹಿತಿ ಇಲ್ಲಿದೆ   ಕುಂದಾಪುರ ಅಂಕದಟ್ಟೆ ಬಾಡಿಗೆ ಮನೆಯಲ್ಲಿ ಇಂದು ಬೆಳಗ್ಗೆ ನೇಣಿಗೆ ಶರಣಾಗಿದ್ದಾರೆ. ಎರಡು ತಿಂಗಳ ಹಿಂದೆ ಆನಂದ್‌ ಅವರ ಮದುವೆ ನಡೆದಿತ್ತು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು … Continue reading ಉಡುಪಿಯಲ್ಲಿ ನೇಣಿಗೆ ಶರಣಾದ ಉಪನ್ಯಾಸಕ..! ಯಾಕೆ ಗೊತ್ತಾ?